ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ಶಂಕರಲಿಂಗ ಸರ್ಕಲದಲ್ಲಿ ನೇಹಾ ಹಿರೇಮಠ ಅವರನ್ನು ಕೊಲೆ ಮಾಡಿ ಆರೋಪಿ ಫಯಾಜಗೆ ಗಲ್ಲು ಶಿಕ್ಷೆ ವಿಧಿಸಿ ವಿಧಿಸಬೇಕೆಂದು ಜ್ಯೋತಿ ಮಹಿಳಾ ಮಂಡಳದಿಂದ ಆಗ್ರಹ ಮಾಡಿದರು.
ಇದೇ ಸಂದರ್ಭದಲ್ಲಿ ಜ್ಯೋತಿ ಮಹಿಳಾ ಮಂಡಲ ಅಧ್ಯಕ್ಷರು ಮಹಾನಂದಾ ಹೊರಟ್ಟಿ. ಜಿಲ್ಲಾ ಅಧ್ಯಕ್ಷರು ಸವಿತಾ ಹೊಸೂರು. ನಗರಸಭೆ ಮಾಜಿ ಅಧ್ಯಕ್ಷರು ಸಂಜು ತೇಗ್ಗಿ. ನಂದಾ ಕೊಕಟನೂರ.
ಬುದ್ಧಪ್ಪಾ ಕುಂದಗೊಳ. ವಿನೋದ ಜಾದವ. ಭಾರತಿ ಕೊಪ್ಪದ. ಅಪರ್ಣಾ ಮುತ್ತುರ. ಭಾರತಿ ಬಿಲವಡಿ. ಸುವರ್ಣಾ ಸಜ್ಜನವರ. ಭಾರತಿ ಸೊಳಂಕಿ. ಶಾಂತಾ ಕಟಗಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ