ಬಾಗಲಕೋಟೆ:- ಜಿಲ್ಲೆಯ ತೇರದಾಳ ನಗರದಲ್ಲಿ ಬಿಜೆಪಿ ರೋಡ್ ಶೋ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಅವರ ಪರವಾಗಿ ಮಾಜಿ ಸಚಿವ ಸಿ.ಟಿ.ರವಿಯವರು ಮತಯಾಚನೆ ಮಾಡಿದರು.
ಗದ್ದಿಗೌಡರ ಗೆಲ್ಲಿಸುವ ಮುಖಾಂತರ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ತೇರದಾಳ ಮತಕ್ಷೇತ್ರದ ಜನತೆ ಅತಿ ಹೆಚ್ಚು ಮತ ನಿಡಿ ಆಶಿರ್ವದಿಸಲು ಮತದಾರ ಪ್ರಭುಗಳಲ್ಲಿ ವಿನಂತಿಸಿದರು.
ಇದೇ ಸಂದರ್ಭದಲ್ಲಿ ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ. ಭುಜಬಲ್ಲಿ ಕೆಂಗಾಲಿ.ನಿಂಗಪ್ಪಣ್ಣಾ ಮಾಲಗಾವಿ. ಮಹಾವೀರ ಕೊಕಟನೂರ.ರಾಮಣ್ಣಾ ಹಿಡಕಲ್ ಡಾ.ಪುಷ್ಪದಂತ ದಾನಿಗೋಂಡ.ಸದಾಶಿವ ಹೋಸಮನಿ ಅಲ್ಲಪ್ಪ ಬಾಬಗೊಂಡ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ