ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ಶ್ರೀ ಆರಾಧ್ಯ ದೈವ ಶ್ರೀ ಮಾರುತೇಶ್ವರನ ಹಾಲೋಕಳಿಯು ಅಪಾರ ಜನಸ್ತೋಮದ ಮದ್ಯೆ ಜರುಗಿತು.ಹಾಲೋಕಳಿಯನ್ನು ನೋಡಲು ಗ್ರಾಮದ ಸುತ್ತ ಮುತ್ತಲಿನ ಜನರು ಆಗಮಿಸಿದ್ದರು,
ಹನುಮ ಜಯಂತಿ ನಿಮಿತ್ಯ ಬೆಳಿಗ್ಗೆ ಶ್ರೀ ಮಾರುತೇಶ್ವರನ ತೊಟ್ಟಿಲು ಹಾಗೂ ನಾಮಕರಣ ಕಾರ್ಯಕ್ರಮ ನಡೆಯಿತು,ನೂರಾರು ಭಕ್ತರು ಶ್ರೀ ಮಾರುತೇಶ್ವರನಿಗೆ ದೀಢ ನಮಸ್ಕಾರ ಹಾಕುವ ಮೂಲಕ ಹರಕೆ ಸಲ್ಲಿಸಿದರು ಗ್ರಾಮಸ್ಥರು ಹಾಗೂ ಪರಸ್ಥಳದ ಊರಿನ ಜನರು ಶ್ರೀ ಮಾರುತೇಶ್ವರನ ಕೃಪೆಗೆ ಪಾತ್ರರಾದರು.
ಪ್ರಕಾಶ ಕುಂಬಾರ
ಬಾಗಲಕೋಟೆ