ಯಾದಗಿರಿ:- ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಹಿನ್ನೆಲೆ ನಾಲ್ಕು ಗುಡಿಸಲು ಭಸ್ಮವಾದ ಘಟನೆ ಸುರಪುರ ತಾಲೂಕಿನ ಮಲ್ಲಾ ಬಿ ಗ್ರಾಮದಲ್ಲಿ ಜರುಗಿದೆ.
Breaking News: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಕೊಲೆ..!
ಘಟನೆ ಪರಿಣಾಮ ದಗ ದಗನೇ ಗುಡಿಸಲುಗಳು ಹೊತ್ತಿ ಉರಿದಿದೆ. ಸುರಪುರ ತಾಲೂಕಿನ ಮಲ್ಲಾ ಬಿ ಗ್ರಾಮದಲ್ಲಿ ನಡೆದ ಘಟನೆ ಜರುಗಿದೆ.
“ಮಲ್ಲ ರೆಡ್ಡಿ” ಮಲ್ಕಪ್ಪ ಎಂಬುವರಿಗೆ ಸೇರಿದ
ಗುಡಿಸಲುಗಳು ಎನ್ನಲಾಗಿದೆ. ಒಂದು ಗಂಟೆ ಅರಸಹಾಸ ಪಟ್ಟು ಅಗ್ನಿಶಾಮಕ ಬೆಂಕಿ ನಂದಿಸಿದ್ದಾರೆ.
ವರದಿ: ವೀರೇಶ್ ಟಕ್ಕಳಕಿ