ವಿಜಯಪುರ:- ನಗರದ ಜೆ ಎಂ ರಸ್ತೆಯಲ್ಲಿರುವ ಮಹತ್ತರ ಮಹಲ್ ನ ಗೋಪುರಕ್ಕೆ ಸಿಡಿಲು ಬಡಿದ ಹಿನ್ನೆಲೆ, ಗೋಪುರದ ಬೃಹತ್ ಬಂಡೆ ಚಿದ್ರ ಚಿದ್ರವಾದ ಘಟನೆ ಜರುಗಿದೆ
ಸಕ್ಕರೆನಾಡು ಮಂಡ್ಯದಲ್ಲಿ ವರ್ಷದ ಮೊದಲ ಮಳೆ – ರೈತರ ಮುಖದಲ್ಲಿ ಮಂದಹಾಸ!
ಗೋಪುರದ ಬೃಹತ್ ಗೋಡೆ ಒಡೆದು ಗೋಪುರದ ಮುಂಭಾಗ ನಿಂತಿದ್ದ ಕಾರಿನ ಮೇಲೆ ಬೃಹತ್ ಕಲ್ಲುಗಳು ಬಿದ್ದಿದೆ. ಕಾರಿನ ಮೇಲೆ ಕಲ್ಲು ಬಿದ್ದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗೋಳಗುಮ್ಮಟ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.