ಸಕ್ಕರೆನಾಡು ಮಂಡ್ಯದಲ್ಲಿ ವರ್ಷದ ಮೊದಲ ಮಳೆ – ರೈತರ ಮುಖದಲ್ಲಿ ಮಂದಹಾಸ!
ಮಂಡ್ಯ:- ಸಕ್ಕರೆನಾಡು ಮಂಡ್ಯದಲ್ಲಿ ವರ್ಷದ ಮೊದಲ ಮಳೆ ಸುರಿದಿದೆ. ಕಡೆಗೂ ಮುನಿಸು ಮರೆತು ವರುಣ ಧರೆಗಿಳಿದಿದ್ದಾನೆ. ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಧಾರಕಾರ ಮಳೆ ಆಗಿದೆ. MP Election: ಈ ಬಾರಿ “ಕೈ” ಅಭ್ಯರ್ಥಿಗಳು ಸೋತರೆ ಸಿಎಂ ಸ್ಥಾನಕ್ಕೆ ಕಂಟಕ -ಬೈರತಿ ಸುರೇಶ್ ಗುಡುಗು, ಬಿರುಗಾಳಿ ಸಹಿತ ಮಳೆ ಆರಂಭವಾಗಿದ್ದು, ಬಿಸಿಲಿನ ಬೇಗೆಯಿಂದ ಬೆಂಡಾಗಿದ್ದ ಇಳೆಗೆ ವರುಣ ತಂಪೆರದಿದೆ. ವರ್ಷದ ಮೊದಲ ಮಳೆ ಕಂಡು ರೈತರು, ಮಂಡ್ಯ ಜನರ ಮೊಗದಲ್ಲಿ ಹರ್ಷ ಮನೆ ಮಾಡಿದೆ. ಮಳೆಯಿಂದ … Continue reading ಸಕ್ಕರೆನಾಡು ಮಂಡ್ಯದಲ್ಲಿ ವರ್ಷದ ಮೊದಲ ಮಳೆ – ರೈತರ ಮುಖದಲ್ಲಿ ಮಂದಹಾಸ!
Copy and paste this URL into your WordPress site to embed
Copy and paste this code into your site to embed