ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ಶಂಕರಲಿಂಗ ಸರ್ಕಲದಲ್ಲಿ ಜಂಗಮ ಸಮುದಾಯದ ನೈತೃತ್ವದಲ್ಲಿ ರಬಕವಿ,ರಾಮಪುರ ಸರ್ವ ಸಮುದಾಯಗಳ ಜೊತೆಗೆ ಹಿಂದೂ ಪರ ಸಂಘಟನೆಗಳ ಆಶ್ರಯದಲ್ಲಿ ನೇಹಾ ಹಿರೇಮಠ. ಕೊಲೆ ಖಂಡಿಸಿ ಪ್ರತಿಭಟನೆ ನಡೆಸಿದರು.
ಕೊಲೆ ಮಾಡಿದ ಆರೋಪಿ ಫಯಾಜಗೆ ಉಗ್ರವಾದ ಶಿಕ್ಷೆ ನೀಡಿ ಗಲ್ಲಿಗೇರಿಸಬೇಕೆಂದು ಆಗ್ರಹಿಸಿದರು. ನಂತರ ರಬಕವಿ ಬನಹಟ್ಟಿ ತಹಶಿಲ್ದಾರ ಗಿರೀಶ ಸ್ವಾದಿ ರವರಿಗೆ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ರಬಕವಿ ಜಂಗಮ ಸಮುದಾಯದ ಅಧ್ಯಕ್ಷರು ವಕೀಲರಾದ ಅಮ್ಮನಿಗಿಮಠ.
ಗುರುಪಾದಯ್ಯ ಅಮ್ಮಣಗಿಮಠ. ಗಂಗಯ್ಯ ಹಿರೇಮಠ. ದರೆಪ್ಪ ಉಳ್ಳಾಗಡ್ಡಿ. ನಂದು ಗಾಯಕವಾಡ. ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ