ಬೆಂಗಳೂರು: ಸಹೋದರರ ನಡುವಿನ ಆಸ್ತಿ ಸಮರಕ್ಕೆ ಬಲಿಯಾದ ‘ಮಾರಿಯಮ್ಮ’ ದೇವಸ್ಥಾನ ಈ ಘಟನೆ ನಡೆದಿದ್ದು ಕಾಮಾಕ್ಷಿಪಾಳ್ಯ ಪೋಲಿಸ್ ಠಾಣೆ ವ್ಯಾಪ್ತಿಯ ವೃಷಾಭಾವತಿ ನಗರದಲ್ಲಿ ನಡೆದಿದೆ.
ಸಹೋದರ ಆಸ್ತಿ ಜಿದ್ದಿಗೆ ಅರೆ ಜೀವವಾದ ಮಾರಿಯಮ್ಮ ದೇವಸ್ಥಾನ 40 ವರ್ಷದ ಹಳೆಯ ಮಾರಿಯಮ್ಮನ ದೇವಸ್ಥಾನಕ್ಕಾಗಿ ಸಹೋದರರ ನಡುವೆ ಫೈಟ್ ಹಾಗೆ ಸಾರ್ವಜನಿಕರ ವಿರೋಧವನ್ನು ಲೆಕ್ಕಿಸದೇ ಮಾರಿಯಮ್ಮ ದೇವಸ್ಥಾನ ತೆರವಿಗೆ ಸಹೋದರ ಯತ್ನ ಈ ವೇಳೆ ಅಣ್ಣ ನಾಗರಾಜ್ ರಿಂದ ವಿರೋಧ, ಸ್ಥಳದಲ್ಲಿ ಹೈಡ್ರಾಮ ನಡೆಸಿದ್ದು ಆಗ ದೇವಸ್ಥಾನಕ್ಕೆ ಬೀಗ ಹಾಕಿ ಹೋದ ತಮ್ಮ ರಮೇಶ್
ನಾಗಮ್ಮ, ರುದ್ರಪ್ಪ ದಂಪತಿಯ ಮಕ್ಕಳೇ ಈ ನಾಗರಾಜ್ ಹಾಗೂ ರಮೇಶ್ ಆದರೆ ರಮೇಶ್ ಗೆ ಹಂಚಿಕೆಯಾದ ದೇವಸ್ಥಾನದಲ್ಲಿದೆ ಈ ಮಾರಿಯಮ್ಮನ ದೇವಸ್ಥಾನ ಆದ್ರೆ ಜಾಗ ಹಂಚಿಕೆಯಾಗುವಾಗಲೇ ದೇವಸ್ಥಾನದ ವಿಚಾರ ಪ್ರಸ್ತಾಪ ಪತ್ರದಲ್ಲೂ ಕೂಡ ಯಾವುದೇ ಕಾರಣಕ್ಕೂ ದೇವಸ್ಥಾನ ತೆರವು ಮಾಡ್ಬಾರ್ದು ಅನ್ನೋ ವಿಚಾರ ಉಲ್ಲೇಖ ಅದರಂತೆ ಅಂದು ಓಕೆ ಅಂದಿದ ತಮ್ಮ ರಮೇಶ್ ಮಾರಿಯಮ್ಮನ ದೇವಸ್ಥಾನದಲ್ಲಿ ಸಾರ್ವಜನಿಕರು ಕೂಡ ಬಂದು ಪೂಜೆ ಮಾಡ್ತಿದ್ರು ಆದ್ರೆ ತಮ್ಮ ರಮೇಶ್ ಇದೀಗ ಮಾರಿಯಮ್ಮನ ದೇವಸ್ಥಾನವನ್ನ ಡೆಮಾಲಿಷನ್ ಗೆ ಯತ್ನ ಈ ವೇಳೆ ತಾಯಿ ನಾಗಮ್ಮ, ಅಣ್ಣ ನಾಗರಾಜ್ ರಿಂದ ವಿರೋಧ ಯಾವುದೇ ಕಾರಣಕ್ಕೂ ಕೂಡ ದೇವಸ್ಥಾನ ಡೆಮಾಲಿಷನ್ ಮಾಡದಂತೆ ಪಟ್ಟು ಹೀಗಾಗಿ ದೇವಸ್ಥಾನಕ್ಕೆ ಬೀಗ ಹಾಕಿ ಹೋಗಿರುವ ತಮ್ಮ ರಮೇಶ್
ಈ ಬಗ್ಗೆ ತಾಯಿ ಹೇಳೋದೇನು ಅಂದ್ರೆ ನಮ್ಮ ಇಬ್ಬರು ಮಕ್ಕಳಿಗೆ ಆಸ್ತಿ ಹಂಚಿಕೆಯಾಗಿದೆ ನಮ್ಮ ಯಜಮಾನರು ಕಟ್ಟಿದ ದೇವಸ್ಥಾನ ಇದು ಸಾಯುವ ಸಂದರ್ಭದಲ್ಲೂ ಕೂಡ ದೇವಸ್ಥಾನ ಹೊಡೆಯಬಾರ್ದು ಅಂದಿದ್ರು ಬಟ್ ಕಿರಿಯ ಮಗ ಮಗ ರಮೇಶ್ ಇದೀಗ ಡೆಮಾಲಿಷನ್ ಮುಂದಾಗಿದ್ದಾರೆ ಕಿರಿಯ ಮಗ ಕಷ್ಟ ಕಾಲದಲ್ಲಿ ನಮಗೆ ನೆರವಾಗಿಲ್ಲ ಇದೀಗ ದೇವಸ್ಥಾನ ಡೆಮಾಲಿಷನ್ ಗೆ ಮುಂದಾಗಿದ್ದಾರೆಂದು ತಾಯಿ ಕಣ್ಣೀರು ಇಟ್ಟಿದ್ದಾರೆ.
ವರದಿ: ಶಾಲಿನಿ ಗೌಡ