ಗದಗ:- ಮಹಿಳೆ ಕಿಡ್ನ್ಯಾಪ್ ಪ್ರಕರಣದಲ್ಲಿ SIT ಅಧಿಕಾರಿಗಳು ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರನ್ನು ಬಂಧಿಸಿದ್ದಾರೆ.
ಕಣ್ಮುಚ್ಚಿ ತೆಗೆಯೋದ್ರಲ್ಲಿ ಡಿಕೆ ಶಿವಕುಮಾರ್ ಸ್ವಾಗತಕ್ಕೆ ತಂದಿದ್ದ ಸೇಬು ಹಾರ ಉಡೀಸ್
ಇದೇ ವಿಚಾರವಾಗಿ DCM ಡಿಕೆಶಿ ಮಾತನಾಡಿ, ನ್ಯಾಯಾಲಯ ಉಂಟು, ಕೋರ್ಟ್ ಉಂಟು, ಕಾನೂನು ಉಂಟು. ನಾವು ಯಾವುದಕ್ಕೂ ಭಾಗಿ ಆಗೋದಿಲ್ಲ.. ನಮಗೆ ಅವಶ್ಯಕತೆ ಇಲ್ಲ. ಕೋರ್ಟ್ ಕಾನೂನು ನಲ್ಲಿ ಏನು ರಕ್ಷಣೆ ಬೇಕು ಪಡೆದುಕೊಳ್ಳಲಿ. ಅವರು ಏನಾದ್ರೂ ಮಾಡಿಕೊಳ್ಳಲಿ ಕಾನೂನು ಇದೆ. ಕುಮಾರಣ್ಣ ಏನು ಹೇಳಿದ್ದಾರೆ ಸ್ಟಾರ್ಟಿಂಗ್ ಅದೆ ಪಕ್ಕಾ ಎಂದು ಗದಗನಲ್ಲಿ ಡಿಸಿಎಂ ಡಿಕೆಶಿ ಹೇಳಿಕೆ ನೀಡಿದ್ದಾರೆ.