ಹುಬ್ಬಳ್ಳಿ: ಮಹಾವಂಚಕ ಅಂಜಲಿ ಕೊಲೆಗಡುಕ ಗಿರೀಶ್ ಸಾವಂತ ವಿರುದ್ಧ ಮೈತೊಂದು ಪ್ರಕರಣ ದಾಖಲಾಗಿದೆ. ಅಂಜಲಿ ಹಂತಕನ ವಿರುದ್ದ ಬಿದ್ದು ಮತ್ತೊಂದು ಕೇಸ್ ಆಗಿದ್ದು ಈ ಕುರಿತು ತಮ್ಮ ಚಿನ್ನಾಭರಣ ವಶಪಡಿಸಿಕೊಂಡಿದ್ದಾನೆ ಮತ್ತು ತಮ್ಮ ಮಗಳಿಗೆ ಕಿರುಕುಳ ಕೊಡತಾ ಇದ್ದಾ ಅಂತಾ ಹುಬ್ಬಳ್ಳಿಯಲ್ಲಿಂದು ಅಪ್ರಾಪ್ತಿ ಬಾಲಕಿ ತಂದೆ ತಾಯಿ ಆರೋಪ ಮಾಡಿದರು. ತಾಯಿ ವಿಜಯಲಕ್ಷ್ಮಿ ಹಾಗೂ ತಂದೆ ಪರಶುರಾಮ ಆರೋಪಿಸಿದರು.
ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಹಂತಕನ ವಿರುದ್ದ ದೂರು ನೀಡಲಾಗಿದೆ. ಕಳೆದ ಆರು ತಿಂಗಳ ಹಿಂದೆ ಪ್ರೀತಿಸಿ ಮೋಸ ಮಾಡಿದ್ದ ಹಂತಕ ವಿಶ್ವ ಅಲಿಯಾಸ್ ಗಿರೀಶ್ ಸಾವಂತ ತಮಗೆ ಮೋಸ ಮಾಡಿದ್ದಾರೆ ತಮಗೆ ಬಂಗಾರ ಬೇಕು ಹಾಗೂ ಅವನಿಗೆ ತಕ್ಕ ಶಿಕ್ಷೆ ಆಗಬೇಕು ಎಂದರು. ಯಲ್ಲಾಪುರ ಓಣಿಯ ಯುವತಿಗೆ ಮೋಸ ಮಾಡಿದ ವಿಶ್ವ ಅಲಿಯಾಸ್ ಗಿರೀಶ್ ಸಾವಂತ ಆರು ತಿಂಗಳ ಹಿಂದೆ ಪ್ರೀತಿಸಿ ಮೋಸ ಮಾಡಿದ್ದ ಎನ್ನಲಾಗಿದೆ.
![Demo](https://ainlivenews.com/wp-content/uploads/2023/12/spoorthi-1.jpg)
Monsoon: ಯಾವುದೇ ಕಾರಣಕ್ಕೂ ಮಳೆಗಾಲದಲ್ಲಿ ಈ ತರಕಾರಿಗಳನ್ನು ತಿನ್ನಬೇಡಿ..!
ಪ್ರೀತಿ ನಾಟಕ ಆಡಿ ನಂಬಿಸಿ ಐದುವರೆ ತೊಲೆ ಬಂಗಾರ ದೋಚಿದ್ದ ಗಿರೀಶ್, ಇದೀಗ ಯುವತಿ ಪೊಷಕರಿಂದ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿಕೊಂಡ ಬೆಂಡಿಗೇರಿ ಪೊಲೀಸರು ತನಿಖೆ ಆರಂಭ ಮಾಡಿದ್ದಾರೆ ಹಂತಕ ವಿಶ್ವನ ವಿರುದ್ದ ಸೆಕ್ಷನ್ 420,504,506 ಅಡಿಯಲ್ಲಿ ಕೇಸ್ ದಾಖಲು ಆಗಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)