ವೋಟು ಮಾಡದವರ ಹೆಸರನ್ನು ಮತದಾರರ ಪಟ್ಟಯಿಂದ ಕಿತ್ತುಹಾಕಬೇಕು ಎಂದು ಹಿರಿಯ ನಟ ಅನಂತನಾಗ್ ಹೇಳಿದ್ದಾರೆ.
ಭಾರತೀಯ ಬ್ಯಾಡ್ಮಿಂಟನ್ ಆಟಗಾರ ಅನುಪ್ ಶ್ರೀಧರ್ ರಿಂದ ಮತದಾನ..!
ಯಾಕೆ ವೋಟು ಮಾಡದವರ ಬಗ್ಗೆ ಪ್ರಶ್ನೆ ಕೇಳುತ್ತೀರಿ, ನಾನು ಪ್ರತಿಸಲ ಮತ ಕೇಳಲು ಬಂದಾಗ ಇದೇ ಪ್ರಶ್ನೆ ಕೇಳಲಾಗುತ್ತದೆ, ನನಗೂ ಉತ್ತರಿಸಿ ಹೇವರಿಕೆ ಉಂಟಾಗಿದೆ ಎಂದು ಅನಂತನಾಗ್ ಹೇಳಿದರು. ವೋಟು ಮಾಡಲು ಬರದ ಜನಕ್ಕೆ ದೇಶದ ಬಗ್ಗೆ ಕಾಳಜಿ ಇಲ್ಲ, ಅವರಿಗೆ ದೇಶದ ಬಗ್ಗೆ ನಮ್ಮ ನಾಯಕರ ಬಗ್ಗೆ ಮಾತಾಡುವ ಯಾವುದೇ ಹಕ್ಕು ಇಲ್ಲ, ಅವರಿಗೆ ಕೊಡಬಹುದಾದ ಶಿಕ್ಷೆಯೆಂದರೆ, ಮತದಾರರ ಪಟ್ಟಿಯಿಂದ ಅವರ ಹೆಸರನ್ನು ಕಿತ್ತುಹಾಕುವುದು ಎಂದು ಹಿರಿಯ ನಟ ಕಿಡಿಕಾರಿದರು