ಭಾರತೀಯ ಬ್ಯಾಡ್ಮಿಂಟನ್ ಆಟಗಾರ ಅನುಪ್ ಶ್ರೀಧರ್ ರಿಂದ ಮತದಾನ..!
ಬೆಂಗಳೂರು:- ಲೊಕಸಭಾ ಚುನಾವಣೆ-2024ರ ಅಂಗವಾಗಿ ಚುನಾವಣಾ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ ಭಾರತೀಯ ಬ್ಯಾಡ್ಮಿಂಟನ್ ಆಟಗಾರರಾದ ಅನುಪ್ ಶ್ರೀಧರ್ ರವರು ಮತ ಚಲಾಯಿಸಿದರು. Breaking News: ಹಿಂದೂ ಮುಖಂಡನ ಮೇಲೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ..!? ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಶಾಂತಿನಗರ ವ್ಯಾಪ್ತಿಯ ಶ್ರೀ ಧನರಾಜ್ ಪೂಲ್ಚಂದ್ ಹಿಂದಿ ಹೈ ಸ್ಕೂಲ್ ನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಇನ್ನೂ ಇಂದು ಕರ್ನಾಟಕದ 17 ಕ್ಷೇತ್ರಗಳಲ್ಲಿ ಇಂದು ಮೊದಲ ಹಂತದ ಚುನಾವಣೆ ನಡೆದಿದೆ.
Copy and paste this URL into your WordPress site to embed
Copy and paste this code into your site to embed