ನಾವೆಲ್ಲ ಮಳೆಗಾಲದಲ್ಲಿ ನೆಲದಲ್ಲಿ ಮರದ ದಿಮ್ಮಿಗಳಲ್ಲಿ ಗೊಬ್ಬರದಲ್ಲಿ ಹಾಗೆ ಎಲ್ಲಾ ನಮೂನೆಯ ಸಾವಯುವ ವಸ್ತುಗಳಲ್ಲಿ ಅಣಬೆ ಬೆಳೆಯುವುದನ್ನು ಕಂಡಿದ್ದೇವೆ ಪ್ರಾಮುಖ್ಯವಾದ ಆಪ್ತಮಿತ್ರ ಎಂದರೆ ಅಣಬೆಗಳು ಯು ರೈತನ ಕೃಷಿಗೆ ಏನೆಲ್ಲ ನೆರವು ನೀಡುತ್ತವೆ ನಾವೀಗ ತಿಳಿಯೋಣ
ಅಣಬೆಗಳು ಬಹುಕೋಶೀಯ ಜೀವಿಗಳು ಇವುಗಳಲ್ಲಿ ಪತ್ತೆ ಹಚ್ಚಿದ ಜಾತಿಗಳಿಗಿಂತ ಇನ್ನೂ ಹೆಚ್ಚು ಪತ್ತೆಹಚ್ಚಲಿಕ್ಕಿದೆ ಎನ್ನುತ್ತಾರೆ ಪರಿಸರದಲ್ಲಿ ಸಸ್ಯವರ್ಗ ಇಂಗಾಲ ಮತ್ತು ಪೋಷಕಾಂಶಗಳ ಪುನರ್ ಬಳಕೆಗೆ ಸಹಕರಿಸುವ ಜೀವಿಗಳು ಈ ಕ್ರಿಯೆಯಿಂದಾಗಿ ಮಣ್ಣಿನ ಪೋಷಕಾಂಶ ವೃದ್ಧಿಗೆ ಇವು ಪ್ರಮುಖ ಚಾಲಕ ಶಕ್ತಿ ಅನಿಸುತ್ತದೆ ಶಿಲೀಂದ್ರಗಳು ಸಸ್ಯಗಳಿಗೆ ಒದಗುವಂತಹ ಪರಿವರ್ತಿಸಿಕೊಡಲು ನೆರವಾಗುತ್ತದೆ ಸಿಲಿಂಡಗಳು ಕೊಳೆತಾಗ ಅದರಲ್ಲಿ ಸಸ್ಯ ಮತ್ತು ಪ್ರಾಣಿ ಅವಶೇಷಗಳನ್ನು ಒಡೆಯುತ್ತದೆ ಪೋಷಕಾಂಶಗಳಾದ ಸಾರ್ವಜನಿಕ ರಂಜಕ ಚಲನೆಯನ್ನು ಹೆಚ್ಚಿಸಿ ಮಣ್ಣಿನ ಫಲವತ್ತದನ್ನು ಹೆಚ್ಚಿಸಲು ಇವು ಸಹಕಾರಿಯಾಗುತ್ತದೆ
ಕೊತ್ತಂಬರಿ ಸೊಪ್ಪಿನ ಬೆಲೆ ದಿಢೀರನೆ ಕುಸಿತ: ತಾವೇ ಬೆಳೆದ ಬೆಳೆಯನ್ನು ನಾಶ ಮಾಡಿದ ರೈತ
ಅಣಬೆ ಹುಟ್ಟಿಕೊಳ್ಳುವುದು ಹೇಗೆ
ಅಣಬೆಗಳು ಎಲ್ಲಾ ಕಡೆಯಲ್ಲೂ ಹುಟ್ಟುವುದಿಲ್ಲ ಎಲ್ಲಿ ಹಾರ ಇರುತ್ತದೆ ಅಲ್ಲಿ ಮಾತ್ರ ಹುಟ್ಟುತ್ತದೆ ವಾತಾವರಣದ ಮಳೆ ಬಿಸಿಲು ಸಿಡಿಲು ಮಿಂಚುಗಳ ಮೂಲಕ ಅಲ್ಲಿ ಸಂಗ್ರವಾಗುತ್ತದೆ ಕೆಲವು ನಿರ್ದಿಷ್ಟ ಕಡೆಗಳಲ್ಲಿ ವರ್ಷ ವರ್ಷವೂ ಕೆಲವು ನಿರ್ದಿಷ್ಟ ಸಮಯಕ್ಕೆ ಸರಿಯಾಗಿ ಹುಟ್ಟಿಕೊಳ್ಳುತ್ತದೆ ಅಲ್ಲಿ ಅದರ ಬೀಜ ಇರುವ ಕಾರಣ ಅದು ಆ ಸಮಯಕ್ಕೆ ಸರಿಯಾಗಿ ಹುಟ್ಟಿಕೊಳ್ಳುತ್ತದೆ ದೊಡ್ಡ ಗಾತ್ರದ ಇದಕ್ಕೆ ಬಾರಿ ಬೇಡಿಕೆ ಹುತ್ತಾ ಬಿದಿರು ಮೇಲೆ ಇವೆಲ್ಲ ಇರುವ ಸಾವಯವ ವಸ್ತುಗಳ ಮೇಲೆ ಬಿಸಿಲು ಮಳೆ ಬಂದಾಗ ಹುಟ್ಟಿಕೊಳ್ಳುತ್ತವೆ
ರೈತನಿಗೆ ಹೇಗೆ ಸಹಾಯವಾಗುತ್ತದೆ
ಅಣಬೆಗಳು ಬೆಳೆದ ಮಣ್ಣು ಪೋಷಕಾಂಶಗಳ ಸಮೃದ್ಧ ಎಂದರೆ ತಪ್ಪಾಗಲಾರದು ಇವುಗಳಿಗೆ ಮಣ್ಣಿನಲ್ಲಿರುವ ಮತ್ತು ಸಾವಯುವ ವಸ್ತುಗಳಲ್ಲಿ ಅಡಕವಾಗಿರುವ ಪೋಷಕಾಂಶಗಳನ್ನು ಸಸ್ಯಗಳಿಗೆ ಲಭ್ಯವಾಗುವಂತೆ ಮಾಡಿಕೊಡುವ ಶಕ್ತಿ ಇದೆ ಮಣ್ಣಿನ ಫಲವತ್ತತೆ ಎಂದರೆ ಅದರಲ್ಲಿ ಸಾವಯುವ ಇಂಗಾಲದ ಅಂಶ ಹೆಚ್ಚಾಗುವುದು ಇವುಗಳು ಮಣ್ಣಿನ ಆಹಾರ ಜಾಲದ ಮೂಲಕ ಇಂಗಾಲವನ್ನು ಮಣ್ಣಿನಲ್ಲಿ ಹೆಚ್ಚಿಸಿ ಕೊಡುತ್ತವೆ ಕಸಗಳನ್ನು ಕೊಳೆಯುವಂತೆ ಮಾಡಿ ಕೊಳೆತ ವಸ್ತುಗಳಿಂದ ಇಂಗಳಚಕ್ರವನ್ನು ಮಾಡುತ್ತವೆ ಉಸಿರಾಡಲು ಮತ್ತು ಸೂರ್ಯನ ಬಿಸಿಲಿನ ಮೂಲಕ ಶಕ್ತಿಯನ್ನು ಪಡೆಯುತ್ತವೆ ವಾತಾವರಣದಿಂದ ಸೆರೆಡಿದ ಪೋಷಕಾಂಶಗಳನ್ನು ದೀರ್ಘ ಸಮೇತನಕ ಮಣ್ಣಿನಲ್ಲಿ ಉಳಿಸಿಕೊಳ್ಳುತ್ತವೆ ಇದರಿಂದಾಗಿ ಮಣ್ಣಿನ ಫಲವತ್ತತೆ ಹೆಚ್ಚಾಗುವುದು ಸಾರ್ವಜನಿಕ ಹೆಚ್ಚು ಇರುವಲ್ಲಿ ಇವುಗಳ ಬೆಳವಣಿಗೆ ಹೆಚ್ಚಾಗಿರುತ್ತದೆ
ಒಟ್ಟಿನಲ್ಲಿ ಅಣಬೆಗಳ ಸಹಾಯದಿಂದ ಪರಿಸರ ಪುನರುಜ್ಜೀವನವಾಗುತ್ತದೆ ಮಣ್ಣು ಫಲವತ್ತಾಗಿ ಮತ್ತೆ ಸಸ್ಯಗಳು ಮರ ಮುಟ್ಟುಗಳು ಹುಲಸಾಗಿ ಬೆಳೆಯುತ್ತವೆ ಕೀಟಗಳು ರೋಗಗಳು ಜಂತು ಹುಳುಗಳ ನಿಯಂತ್ರಣವನ್ನು ಆಗುತ್ತದೆ ಸಾವಯುವ ವಸ್ತುಗಳನ್ನು ಸುಡುವುದು ಕಾಡಿಗೆ ಬೆಂಕಿ ಹಚ್ಚುವುದು ಮುಂತಾದವುಗಳನ್ನು ಮಾಡದಿದ್ದರೆ ಇದರ ಸಂತತಿ ಉಳಿಯುತ್ತದೆ ಪರಿಸರವ ಉಳಿಯುತ್ತದೆ