ಬೆಂಗಳೂರು:- ನಗರದಲ್ಲಿ ಈಗ ಹಿಂದಿನಂತೆ ಹೆಚ್ಚು ವೈಭವೀಕರಿಸಿದ ಕೆರೆಗಳ ನಗರವಲ್ಲ. ಸಣ್ಣ ಜಲಮೂಲಗಳು ಕಣ್ಮರೆಯಾಗಿವೆ. ಕೆಲ ಕಾಲ ಮಿಂಚಿ ಕ್ಷಣಾರ್ಧದಲ್ಲಿಯೇ ವರುಣಾದೇವ ಮರೆ ಆಗುತ್ತಿದ್ದು, ಇದರಿಂದ ಸರಿಯಾದ ಮಳೆ ಆಗದೆ ಬೆಂಗಳೂರಿನ ಒಂದೊಂದೆ ಕೆರೆಗಳು ಬತ್ತಿ ಹೋಗುತ್ತಿವೆ.
IPL 2024: ರಾಜಸ್ಥಾನ್ ವಿರುದ್ಧ ಡೆಲ್ಲಿಗೆ 20 ರನ್ ಗಳ ರೋಚಕ ಗೆಲುವು..
1400 ವರ್ಷಗಳ ಹಳೆಯ ಯಡಿಯೂರು ಕೆರೆಯಲ್ಲಿ ನೀರಿನ ಮಟ್ಟ ಕುಸಿತಕಂಡಿದೆ. ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿದೆ. ಬೋಟಿಂಗ್ ಮಾಡ್ತಿದ್ದ ಕೆರೆಯಲ್ಲಿ ವಾಕಿಂಗ್ ಮಾಡುವಷ್ಟು ಜಿನಜಲ ಖಾಲಿಯಾಗಿದೆ. ಕೆರೆಯಲ್ಲಿ ಬರೀ ಚರಂಡಿ ನೀರು ಕಾಣಿಸಿಕೊಳ್ತಿದ್ದು, ವಾಸನೆ ಬರ್ತಿದೆ. ಕೆರೆ ಬತ್ತಿ ಹೋಗ್ತಿರೋದರಿಂದ ಜನರು ಅಸಮಾಧಾನ ಹೊರ ಹಾಕಿದ್ದಾರೆ.