ನೆಲಮಂಗಲ: ನೆಲಮಂಗಲ ಬಳಿ ಬಾರಿ ವಾಹನ ದಟ್ಟಣೆ ಉಂಟಾಗಿದೆ. ಲೋಕಸಭಾ ಚುನಾವಣೆ, ಸಾಲು ಸಾಲು ರಜೆ ಹಿನ್ನೆಲೆ, ಊರುಗಳಿಗೆ, ಹಾಗೂ ಪ್ರವಾಸಿ ತಾಣಗಳಿಗೆ ಜನರು ವಾಪಸ್ ಆಗಿದ್ದಾರೆ.
ಎಲ್ಲರ ಲೈಫ್ ನ ರಾಮಾಯಣ ಹೇಳೋಕ್ಕೆ ಬಂದ ರಾಮ…ರಿಷಿ ರಾಮನ ಅವತಾರ ಟ್ರೇಲರ್ ರಿಲೀಸ್
ಹಾಸನ ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಉಂಟಾಗಿದೆ. ಸಾಲು ಸಾಲಾಗಿ ಸಾವಿರಾರು ವಾಹನಗಳು ನಿಂತಿವೆ. ಟ್ರಾಫಿಕ್ ನಿಯಂತ್ರಣಿಸಲು ನೆಲಮಂಗಲ ಸಂಚಾರಿ ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಸಂಜೆ ಯಾದಂತೆ ಬೆಂಗಳೂರು ನಗರದ ಕಡೆ ಗಣನೀಯವಾಗಿ ಹೆಚ್ಚಾದ ವಾಹನಗಳ ಸಂಖ್ಯೆ ಉಂಟಾಗಿದೆ.