ಬೆಳಗಾವಿ: ಈ ಬಾರಿಯ ಲೋಕಸಭೆ ಚುನಾವಣೆ ದೇಶದ ಭವಿಷ್ಯದ ಚುನಾವಣೆಯಾಗಿದೆ. ದೇಶದ ಭದ್ರತೆ, ಮಹಿಳೆಯರ ಸುರಕ್ಷತೆಗಾಗಿ ನಾವು ಧರ್ಮದ ರಕ್ಷಣೆ ಮಾಡಬೇಕಿದೆ. ಪ್ರಧಾನಿ ಮೋದಿ ಕಲಿಯುಗದ ಯುಗಪುರುಷ. ಕರ್ನಾಟಕದಲ್ಲಿ ಇರೋದು ತಾತ್ಕಾಲಿಕ ಗ್ಯಾರಂಟಿ.
Small Saving: ಈ ಯೋಜನೆಯಲ್ಲಿ 417ರೂ. ಹೂಡಿಕೆ ಮಾಡಿದ್ರೆ ಮಿಲೇನಿಯರ್ ಆಗಬಹುದು..! ಹೇಗೆ ಗೊತ್ತಾ..?
ಮೋದಿ ಶಾಸ್ವತ ಗ್ಯಾರಂಟಿ. ಎರಡು ದೇಶಗಳ ಯದ್ಧ ನಿಲ್ಲಸಿದ ಗಂಡೆದೆ ಇರುವುದು ನಮ್ಮ ಹೆಮ್ಮೆಯ ನಾಯಕ ಮೋದಿ ಅವರಿಗೆ. ನಮ್ಮ ಸರ್ಕಾರದ ಯೋಜನೆಯನ್ನು ರಾಜ್ಯ ಸರ್ಕಾರ ಬಂದ್ ಮಾಡಿದೆ. ಮೋದಿಜಿ ಗ್ಯಾರಂಟಿ ಬೇಕೆಂದು ನಾವು ತೋರಿಸಕೊಡೋಣ ಎಂದು ಶಶಿಕಲಾ ಜೊಲ್ಲೆ ಹೇಳಿದರು.