ಬಾಗಲಕೋಟೆ:- ಸರ್ಕಾರಿ ಐಬಿಯಲ್ಲಿ ಅಧಿಕಾರಿಗಳು ಎಣ್ಣೆ ಪಾರ್ಟಿ ನಡೆದಿರುವ ಘಟನೆ ಜರುಗಿದೆ. ನೀತಿ ಸಂಹಿತೆ ಇದ್ದರು ಜಿಲ್ಲಾ ಪಂಚಾಯತ ಎಂಜಿನಿಯರಗಳು ಸರ್ಕಾರಿ ಐಬಿ ದುರುಪಯೋಗ ಪಡೆಸಿಕೊಂಡಿದ್ದಾರೆ.
ಜಿಪಂ ಎಡಬ್ಲೂ ಎಸ್.ಎಂ.ನಾಯಕ, ಎಂಜಿನಿಯರಗಳಾದ ರಾಮಪ್ಪ ರಾಠೋಡ, ಜಗದೀಶ ನಾಡಗೌಡ, ಗಜಾನನ ಪಾಟೀಲ ಹಾಗೂ ಶ್ರೀಶೈಲ ಹೂಗಾರ, ಹರಿಜನ, ಸಾಗರ, ಶೀತಲ ಸೇರಿ ಆರು ಜನ ಗುತ್ತಿಗೆದಾರರು ಬಾಗಿಯಾಗಿದರು. ಕಚೇರಿ ಕೆಲಸ ಮಾಡುವದನ್ನು ಬಿಟ್ಟು ಹಾಡಹಗಲೇ ಸರ್ಕಾರಿ ಐಬಿಯಲ್ಲೂ ಸಾರಾಯಿ ಕುಡಿದು ಮೊಜು ಮಸ್ತಿ ಮಾಡುತ್ತಿರುವುದು. ನೀತಿ ಸಂಹಿತೆ ಇರುವದರಿಂದ ಸರ್ಕಾರಿ ಐಬಿಯ ಬೀಗ ಸ್ಥಳಿಯ ಚುಣಾವಣಾಧಿಕಾರಿ ತಹಸೀಲ್ದಾರ ಕಚೇರಿಗೆ ಸದಾಶಿವ ಮಕ್ಕೊಜಿ ಕಡೆಗೆ ಇರುತ್ತವೆ, ಆದರೆ ಅಲ್ಲಿಂದ ತಂದು ಎಣ್ಣೆ ಪಾರ್ಟಿ ಹೇಗೆ ಮಾಡಿದ್ದಾರೆ ಎಂಬುವದೇ ಯಕ್ಷ ಪ್ರಶ್ನೆ, ಇದರಲ್ಲಿ ತಹಸೀಲ್ದಾರ ಆಶೀರ್ವಾದ ಇದೆನಾ? ಕಾದು ನೋಡಬೇಕು
ಪ್ರಕಾಶ ಕುಂಬಾರ
ಬಾಗಲಕೋಟೆ