ಕಲಬುರಗಿ:– ಕೈ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ ನಾಮಪತ್ರ ಸಲ್ಲಿಕೆ ಹಿನ್ನಲೆ ಕಲಬುರಗಿಯಲ್ಲಿ ನಾಳೆ ಕಾಂಗ್ರೆಸ್ ಪಕ್ಷ ಶಕ್ತಿ ಪ್ರದರ್ಶನ ಮಾಡಲು ಸಿದ್ದತೆ ಮಾಡಿಕೊಂಡಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಡಿಸಿಎಂ ಡಿಕೆ ಶಿವಕುಮಾರ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಕೈ ಸಚಿವರು ಶಾಸಕರು ಸಾವಿರಾರು ಕಾರ್ಯಕರ್ತರು ಸಮಾವೇಶಕ್ಕೆ ಸಾಕ್ಷಿಯಾಗಲಿದ್ದಾರೆ..
ಇದೊಂದು ವಿಶೇಷ ಜಾತ್ರೆ: ಮುಳ್ಳು ಕಂಟಿಗಳ ಮೇಲೆ ಜಿಗಿದು ಹರಕೆ ತೀರಿಸುವ ಭಕ್ತರು!
ಸಮಾವೇಶಕ್ಕೆ ನಗರದ ಎನ್ ವಿ ಮೈದಾನದಲ್ಲಿ ಭರದ ಸಿದ್ಧತೆ ಮಾಡಲಾಗುತ್ತಿದೆ.
ಅಳಿಯ ರಾಧಾಕೃಷ್ಣ ಗೆಲುವಿಗೆ ಸಂಕಲ್ಪ ಮಾಡಿರೋ ಮಾವ ಖರ್ಗೆ
ಅಳಿಯನ ಮೂಲಕ ಕಳೆದ ಬಾರಿ ಮಿಸ್ ಆದ ಸೀಟು ಪಡೆಯಲು ಪಣ ತೊಟ್ಟಿದ್ದಾರೆ.