ಹುಬ್ಬಳ್ಳಿ: ಉಣಕಲ್ ಗ್ರಾಮ ಸಿದ್ದ ಕಲ್ಯಾಣ ನಗರ. ಶ್ರೀ ಸಿದ್ದಕಲ್ಯಾಣ ಯುವಕ ಮಂಡಳ ಗಣೇಶೋತ್ಸವ 4ನೇ ದಿನದ ಸಂಸ್ಕೃತಿಕ ಹಾಗೂ ರಸಮಂಜರಿ ಕಾರ್ಯಕ್ರಮ ನಡೆಸಲಾಯಿತು. ಉತ್ಸವದ ಸಮಿತಿಯವರು ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಕರ್ನಾಟಕ ರಾಜ್ಯ ರತ್ನ ಪುರಸ್ಕೃತರು ಡಾ. ರಮೇಶ್ ಮಾದೇವಪ್ಪನವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಹಿರಿಯರಾದ ಡಾ. ಶಾಂತಣ್ಣ ವೈ ಕಡಿವಾಳ, ಉಪಾಧ್ಯಕ್ಷರು ಕನಕದಾಸ ಶಿಕ್ಷಣ ಸಂಸ್ಥೆ ಹುಬ್ಬಳ್ಳಿ ಶ್ರೀಯಾ ಜನ ಸೇವಾ ಫೌಂಡೇಶನ್ ರಾಜ್ಯ ಅಧ್ಯಕ್ಷರಾದ ವಿ ಜಿ ಪಾಟೀಲ್ ವಿ ಎಂ ಹಿರೇಮಠ ಅಧ್ಯಕ್ಷರು ಪ್ರೇಮ ಬಿಂದು ಬ್ಲಡ್ ಬ್ಯಾಂಕ್ ವಿದ್ಯಾನಗರ ಹುಬ್ಬಳ್ಳಿ ಸಮಿತಿಯ ಪರವಾಗಿ ಸತ್ಕರಿಸಲಾಯಿತು.