Author: AIN Author

ಬೆಂಗಳೂರು: ಬಿಬಿಎಂಪಿ ಬಡ ಮಕ್ಕಳಿಗಿ ಸಿಕ್ಕಿಲ್ಲ ಇನ್ನೂ ಮೂಲಭೂತ ಸೌಲಭ್ಯ ಶೈಕ್ಷಣಿಕ ವರ್ಷ ಮುಗಿಯುತ್ತ ಬಂದ್ರು ಕೂಡ ಮಕ್ಕಳಿಗೆ ಕೊಟ್ಟಿಲ್ಲ ಶೂ ಮತ್ತು ಸ್ಪೇಟರ್ ಶೂ ಸಪ್ಲೈ ಮಾಡುವ ಕಂಪನಿಗೆ ಡೆಡ್ ಲೈನ್ ನೋಟಿಸ್ ಕಳುಹಿಸಿದ್ದ ಪಾಲಿಕೆ ಒಂದಲ್ಲ ಅಂತಾ ಎರಡು ಬಾರಿ ನೋಟಿಸ್ ಕಳುಹಿಸಿದ್ದರು ತಲೆ ಕಡೆಸಿಕೊಳ್ಳದ ಲಿಡ್ಕರ್ ಸಂಸ್ಥೆ ಇತ್ತಿಚ್ಚಿಗಷ್ಟೇ ಲಿಡ್ಕರ್ ಸಂಸ್ಥೆ ಗೆ ನಟ ಡಾಲಿ ಧನಂಜಯ್ಯ ಅವರನ್ನು ರಾಯಭಾರಿಯಾಗಿ ನೇಮಾಕ ಮಾಡಿದ್ದ ಸರ್ಕಾರ ಸರ್ಕಾರ ಉತ್ತಮ ಸಂಸ್ಥೆ ಎಂದು ಹಾಡಿ ಹೊಗಳಿದ್ದ ಲಿಡ್ಕರ್ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಲು ಪಾಲಿಕೆ ಚಿಂತನೆ ಬಿಬಿಎಂಪಿ ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಕೊಡಲು ವಿಫಲವಾದ ಲಿಡ್ಕರ್ ಸಂಸ್ಥೆ..! ಅರ್ಧಕ್ಕ‌ ಅರ್ಧ ಸಪ್ಲೈ ‌ಮಾಡಿ‌‌‌ ಪಾಲಿಕೆ ನೋಟಿಸ್ ಗೆ ಡೊಂಟ್ ಕೇರ್ ಎನ್ನುತ್ತಿರುವ ಲಿಡ್ಕರ್ ಇಂತಹ ಸಂಸ್ಥೆಗಳನ್ನ ಯಾಕೆ ಬ್ಲಾಕ್ ಲೀಸ್ಟ್ ಹಾಕಬಾರದು ಎಂದು ಆದೇಶ ಹೊರಡಿಸಿದ ಪಾಲಿಕೆ ವಿಶೇಷ ಆಯುಕ್ತರು ಶಾಲಾ,ಕಾಲೇಜು ಓಪನ್ ಆಗಿ ಶೇಕ್ಷಣಿಕ ವರ್ಷ ಮುಗಿಯುತ್ತ…

Read More

ನಗರಸಭೆಯಿಂದ ಪಾಲಿಕೆಯಾಗಿ ಮೇಲ್ದರ್ಜೆಗೆ ಬಡ್ತಿ ಪಡೆದರೂ ಈವರೆಗೂ ಹೊಸದಾಗಿ ಮಂಜೂರು ಮಾಡಿದ ಹುದ್ದೆಗಳಿಗೆ ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜಿಸಿಯೇ ಇಲ್ಲ. ಇದರಿಂದ ಶೇ.50ರಿಂದ 60ರಷ್ಟು ಹುದ್ದೆಗಳು ಖಾಲಿ ಉಳಿದಿವೆ. ಇರುವವರೇ ಹೆಚ್ಚುವರಿ ಕಾರ್ಯ ನಿರತರಾಗಿದ್ದಾರೆ. ಒಟ್ಟು ಜನಸಂಖ್ಯೆ ಆಧರಿಸಿ ಮಹಾನಗರ ಪಾಲಿಕೆಗೆ ಹೊಸ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಒಟ್ಟು 39 ವಾರ್ಡ್ ಹೊಂದಿರುವ ಮಹಾನಗರ ಪಾಲಿಕೆಗೆ ಸಿಬ್ಬಂದಿ ಕೊರತೆ ಕಾಡುತ್ತಿದೆ. ಎ, ಬಿ, ಸಿ ಮತ್ತು ಡಿ ಗ್ರೂಪ್‌ಗಳಿಗೆ ಮಂಜೂರು ಪಡೆದ ಹುದ್ದೆಗಳ ಪೈಕಿ ಭರ್ತಿಯಾಗದೆ ಹಾಗೇ ಉಳಿದಿವೆ. ಇದರಿಂದಾಗಿ ಪ್ರಸ್ತುತ ಕೆಲಸ ಮಾಡುತ್ತಿರುವವರ ಮೇಲೆ ಹೊರೆ ಹೆಚ್ಚಾಗುತ್ತಿದೆ. 1379 ಹುದ್ದೆಗಳು ಖಾಲಿ ಪಾಲಿಕೆಯೂ 2004ರಿಂದ ಆರಂಭಗೊಂಡಿದ್ದು, ಒಟ್ಟು 1800 ಹುದ್ದೆಗಳು ಮಂಜೂರಾಗಿದ್ದು, ಅವುಗಳಲ್ಲಿ 421 ಹುದ್ದೆ ಭರ್ತಿ ಮಾಡಿಕೊಳ್ಳಲಾಗಿದೆ. ಉಳಿದಂತೆ 693 ಗುತ್ತಿಗೆ ಮತ್ತು ಹೊರ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 1379 ಹುದ್ದೆಗಳು ಖಾಲಿ ಇದೆ ಎಂದು ಪಾಲಿಕೆ ಅಧಿಕಾರಿಗಳಿಂದ ಮಾಹಿತಿ ತಿಳಿದು ಬಂದಿದೆ. ಎ ಗ್ರೂಪ್‌ನಲ್ಲಿ…

Read More

ಮುಂಬೈ: ಏಕದಿನ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ವೇಗದ ಬೌಲರ್ ಮೊಹಮ್ಮದ್ ಶಮಿ ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಇತ್ತೀಚೆಗೆ ನಡೆದ ಐಸಿಸಿ ಏಕದಿನ ವಿಶ್ವಕಪ್ 2023ರಲ್ಲಿ ಶಮಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಇದಲ್ಲದೆ, ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಕ್ರೀಡಾ ಸಚಿವಾಲಯದ ಮೂಲಗಳ ಪ್ರಕಾರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಶಮಿ ಹೆಸರನ್ನು ಪಟ್ಟಿಯಲ್ಲಿ ಸೇರಿಸಲು ವಿಶೇಷ ವಿನಂತಿಯನ್ನು ಮಾಡಿದೆ. ಈ ಹಿಂದೆ ದೇಶದ ಎರಡನೇ ಅತ್ಯುನ್ನತ ಕ್ರೀಡಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಆಟಗಾರರ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಿರಲಿಲ್ಲ. ಶಮಿ ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕೇವಲ ಏಳು ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದರು. ಶಮಿ ಹೊರತುಪಡಿಸಿ 16 ಆಟಗಾರರು ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

Read More

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ವಾಹನ ಸವಾರರ ಗೋಳು ಕೇಳೋರಿಲ್ಲದ ಹಾಗೆ ಪರಿಸ್ಥಿತಿ ಉಂಟಾಗಿದ್ದು  ಒಂದಲ್ಲ ಎರಡಲ್ಲ ಬರೋಬ್ಬರಿ ಹತ್ತು ದಿನದಿಂದ RTO ದಲ್ಲಿ ಸಂಕಷ್ಟ ಅನುಭವಿಸುತ್ತಿರುವ ಜನರು. ಸಾರಿಗೆ ಇಲಾಖೆ ಕಚೇರಿಯಲ್ಲಿ ಏನ್ಮಾಡ್ತಿದ್ದಾರೆ ಆಫೀಸರ್ಸ್ ಅನ್ನೋ ಪ್ರಶ್ನೆ ಈಗ ಎಲ್ಲರನ್ನು ಕಾಡತೊಡಗಿದೆ. ಯಾಕಂದರೆ ಆರ್ ಟಿಓ ಕಚೇರಿಗಳಲ್ಲಿ ಡಿಎಲ್- ಆರ್ಸಿಗೆ ಎದುರಾಯಿತು ಸ್ಮಾರ್ಟ್ ಸಮಸ್ಯೆ ಬೆಂಗಳೂರು ಆರ್ಟಿಓ ಕಚೇರಿಗಳಲ್ಲಿ ಸಿಗುತ್ತಿಲ್ಲ ಡಿಎಲ್-ಆರ್ಸಿ ಕಾರ್ಡ್ ಕಳೆದ ಹತ್ತು ದಿನದಿಂದ ಆರ್ಟಿಓ ಕಚೇರಿಗಳಲ್ಲಿ ಸಿಗ್ತಿಲ್ಲ ಲೈಸೆನ್ಸ್ ಕೈಗೆ ಸಿಗದ ಕಾರ್ಡ್, ಮನೆ ಮುಂದೆ ನಿಂತ, ಬೈಕ್, ಕಾರು ಆರ್ಟಿಓ ಕಚೇರಿಗಳಲ್ಲಿ ಚಾಲನಾ ಪರೀಕ್ಷೆ ಪಾಸ್ ಆದ್ರೂ ಸಿಗುತ್ತಿಲ್ಲ ಡಿಎಲ್   ಸ್ಮಾರ್ಡ್ ಕಾರ್ಡ್ ಗೆ ತಲೆತೋರಿದ ಟೆಕ್ನಿಕಲ್ ಸಮಸ್ಯೆಸಾರಿಗೆ ಇಲಾಖೆ ಕಚೇರಿಗಳಲ್ಲಿ ಸ್ಮಾರ್ಡ್ ಕಾರ್ಡ್ ಗಳಿಗೆ ಸಕಾಲದಲ್ಲಿ ಪೂರೈಕೆಯಾಗ್ತಿಲ್ಲ ಚಿಪ್ ಶೋ ರೂಂನಿಂದ ಹೊಸದಾಗಿ ವಾಹನ ಖರೀದಿಸಿದ್ರೂ ರಸ್ತೆಗಿಳಿಸದ ಸ್ಥಿತಿ. ಬೆಂಗಳೂರು ಆರ್ಟಿಓ ಕಚೇರಿಗಳನ್ನು ಅಧಿಕಾರಿಗಳ ವಿರುದ್ಧ ಜನ ಆಕ್ರೋಶ ಬೆಂಗಳೂರಿಗೆ ಯಶವಂತಪುರ, ಜಯನಗರ,ಕಲ್ಯಾಣನಗರ,ಜಯನಗರ,ಕೆಆರ್ಪುರಂ,ಜ್ಣಾನಭಾರತಿ ಕೆಆರ್…

Read More

ಬೆಂಗಳೂರು: ರಾಜ್ಯದಲ್ಲಿ ಭ್ರೂಣ ಹತ್ಯೆ ಕೇಸ್​ ದಿನದಿಂದ ದಿನಕ್ಕೆ ಬಿರುಸಿನ ರೂಪ ಪಡೆಯುತ್ತಿದೆ. ಈ ಬೆನ್ನಲ್ಲೇ ಸಿಲಿಕಾನ್​ ಸಿಟಿಯ ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ ಕೇಸ್​ ಸಂಬಂಧ ಆರೋಗ್ಯಾಧಿಕಾರಿಗಳು ಕಠಿಣ ಕ್ರಮವೊಂದನ್ನ ಕೈಗೊಂಡಿದ್ದಾರೆ. ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಭ್ರೂಣ ಪತ್ತೆಯಾದ ಕೇಸ್ ದಾಖಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ ಚನ್ನಸಂದ್ರದಲ್ಲಿ ಮೊದಲ ಭ್ರೂಣ ಹತ್ಯೆ ಪತ್ತೆಯಾಗಿದ್ದು ಚನ್ನಸಂದ್ರ ಮುಖ್ಯ ರಸ್ತೆ SPG ಆಸ್ಪತ್ರೆಯಲ್ಲಿ 16ರಿಂದ 18ವಾರಗಳ ಭ್ರೂಣ ಪತ್ತೆಯಾಗಿದೆ. ಭ್ರೂಣ ಹತ್ಯೆ ಕೇಸ್​ಗೆ ಸಂಬಂಧಿಸಿ ಆರೋಗ್ಯಾಧಿಕಾರಿಗಳು SPG ಆಸ್ಪತ್ರೆಯನ್ನ ಸೀಜ್​ ಮಾಡಿದ್ದಾರೆ.‌ ಇನ್ನು ಪ್ರಕರಣ ಹೊರಬಿದ್ದ ಬೆನ್ನಲ್ಲೇ ಮಾಲೀಕ ಶ್ರೀನಿವಾಸ್ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಾನೆ. ಚನ್ನಸಂದ್ರದ ಮುಖ್ಯ ರಸ್ತೆಯಲ್ಲಿರೋ SPG ಆಸ್ಪತ್ರೆಯ ಮೂವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನರ್ಸ್, ಸಹಾಯಕ ಸಿಬ್ಬಂದಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇತ್ತೀಚೆಗೆ ರಾಜ್ಯಾದ್ಯಂತ ಭ್ರೂಣ ಹತ್ಯೆ ಕೇಸ್ ಸದ್ದು ಮಾಡುತ್ತಿದ್ದು ಬೆಳಗಾವಿ ಅದಿವೇಶನದಲ್ಲೂ ಭ್ರೂಣ ಹತ್ಯೆ ಕೇಸ್…

Read More

ಧಾರವಾಡ: ಅಖಿಲ ಕರ್ನಾಟಕ ಭೋವಿ (ವಡ್ಡರ) ಯುವ ವೇದಿಕೆ ಹಾಗೂ ಅಖಿಲ ಕರ್ನಾಟಕ ಭೋವಿ ಕಲ್ಲು, ಬಂಡೆ ಮತ್ತು ಕಟ್ಟಡ ಕಾರ್ಮಿಕರ ವೇದಿಕೆ ವತಿಯಿಂದ ಭ್ರಷ್ಟಾಚಾರ ಮುಕ್ತ, ಕಳಂಕ ರಹಿತ, ಉನ್ನತ ನೀತಿ-ಸಂಸ್ಕಾರ ಸಮಾಜಕ್ಕಾಗಿ ‘ರಾಜ್ಯ ಮಟ್ಟದ ಹೋರಾಟ ಸಭೆ ಮತ್ತು ಸದಸ್ಯ ರ ಮಹಾಜನ ಸಭೆ’  ಹಾಗೂ ‘ಧಾರವಾಡ ಚಲೋ’ ನಗರದಲ್ಲಿ ಆಯೋಜಿಸಲಾಗಿತ್ತು. ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಕಾರ್ಯಕ್ರಮ ಉದ್ಘಾಟನೆಯನ್ನು ಚಿತ್ರದುರ್ಗ-ಬಾಗಲಕೋಟೆ ಬೋವಿ ಗುರುಪೀಠದ ಪೀಠಾಧ್ಯಕ್ಷ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹಾಗೂ ಮನಗುಂಡಿಯ  ಬಸವರಾಜ ದೇವರು ನೇರವೇರಿಸಿದರು. https://ainlivenews.com/do-you-know-why-you-should-not-cut-your-nails-at-night-heres-why/ ಭೋವಿ(ವಡ್ಡರ) ಜಾತಿ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆಯುತ್ತಿರುವವರ ಮೇಲೆ ಕ್ರಮವಹಿಸಬೇಕು. ಭೋವಿ ಅಭಿವೃದ್ಧಿ ನಿಗಮಕ್ಕೆ ₹2 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಕಲ್ಲು, ಬಂಡೆ ಕಸಬು ನಡೆಸುವವರ ಮೇಲೆ ದಾಖಲಾದ ಕೇಸುಗಳನ್ನು ರದ್ದು ಪಡಿಸಬೇಕು. ಭೋವಿ ಅಭಿವೃದ್ಧಿ ನಿಗಮಕ್ಕೆ ಕಳಂಕ ರಹಿತ ಅಧ್ಯಕ್ಷರ ನೇಮಿಸಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು.

Read More

ಬೆಂಗಳೂರು: ಕಿಲ್ಲರ್ ಬಿಎಂಟಿಸಿಗೆ ಗೃಹಿಣಿ ಬಲಿಯಾಗಿರುವ ಘಟನೆ ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್ ಸಮೀಪದ ಮಡಿವಾಳ ಫ್ಲೈ ಓವರ್ ಮೇಲೆ ನಡೆದಿದೆ. ಸೀಮಾ(21) ಬಿಎಂಟಿಸಿ ಬಸ್ ಹಿಂಬದಿ ಚಕ್ರ ಹರಿದು ಸ್ಥಳದಲ್ಲೇ ಸಾವನ್ನಪ್ಪಿರುವ ಗೃಹಿಣಿಯಾಗಿದ್ದು  ನಿನ್ನೆ ಸಂಜೆ 6:30 ರ ವೇಳೆಗೆ ನಡೆದಿರುವ ಘಟನೆ. ಬಿಎಂಟಿಸಿ ಬಸ್ ಚಾಲಕನ ಅಜಾಗರೂಕ ಚಾಲನೆಯಿಂದ ಅಪಘಾತ ಆಗಿದೆ ಎನ್ನುವಂತಹ ಆರೋಪ ಕೇಳಿ ಬಂದಿದೆ.  ಬಸ್ ಪಕ್ಕದಲ್ಲಿ ಚಲಿಸುತ್ತಿದ್ದ ದ್ವಿಚಕ್ರವಾಹನಕ್ಕೆ ಬಸ್ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ. ಬಸ್ ಪಕ್ಕದಲ್ಲಿ ಚಲಿಸ್ತಿದ್ದ ದ್ವಿಚಕ್ರವಾಹನಕ್ಕೆ ಗುದ್ದಿದ್ದರಿಂದ ಆಯಾತಪ್ಪಿ ಬಿದ್ದ ಸವಾರರು ಅದೃಷ್ಟವಶಾತ್ ಒಂದೂವರೆ ವರ್ಷದ ಮಗು ಗಾನವಿ ಮತ್ತು ಪತಿ ಗುರುಮೂರ್ತಿ ಕೂದಲೆಳೆ ಅಂತರದಲ್ಲಿ ಬಚಾವ್ ಎರಡು ವರ್ಷದ ಮಗುವಿನೊಂದಿಗೆ ಯೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳ್ತಿದ್ದ ದಂಪತಿ ಪತಿ ಗುರುಮೂರ್ತಿ ಸಿಂಗಸಂದ್ರ ಬೆಸ್ಕಾಂ ಉದ್ಯೋಗಿಯಾಗಿದ್ದು  ಕಳೆದ 8 ವರ್ಷದಿಂದ ಬೆಸ್ಕಾಂ ನಲ್ಲಿ ಲೈನ್ ಮೆನ್ ಆಗಿ‌‌ ಕೆಲಸ ಮಾಡ್ತಿದ್ದಾರೆ ಮೂಲತಃ ವಿಜಯನಗರ ಜಿಲ್ಲೆ, ಗುಡೇಕೋಟೆ ಕೂಡ್ಲಿಗಿಯ ಶ್ರೀಕಂಠಪುರ…

Read More

ಚಂಡೀಗಢ: ಆಕೆ ಚೆನ್ನಾಗಿ ಓದಿದ್ದು, ಉದ್ಯೋಗದಿಂದ ವಂಚಿತಳಾಗಿದ್ದಳು. ಎಲ್ಲಿಯೂ ಕೆಲಸ ಸಿಗುತ್ತಿಲ್ಲ ಎಂದು ಬೇಸರಗೊಂಡಿದ್ದಳು. ಅಲ್ಲದೆ ಇದಕ್ಕಿಂತ ಸಾಯುವುದೇ ಬೆಸ್ಟ್ ಅಂತ ಹೇಳುತ್ತಿದ್ದಳು ಎಂದು ಸಂಸತ್ತಿನ ಹೊರಗಡೆ ಬಂಧಿಸಲ್ಪಟ್ಟಿರುವ ನೀಲಂ ತಾಯಿ ಹೇಳಿದ್ದಾರೆ. ಘಟನೆಯ (Security breach in Lok Sabha)  ಬಳಿಕ ಹರಿಯಾಣದ ಜಿಂದ್‌ ಪ್ರದೇಶದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಗಳು ಯಾವಾಗಲೂ ಉದ್ಯೋಗ ಸಿಗುತ್ತಿಲ್ಲ ಎಂದು ಚಿಂತಿತಳಾಗಿದ್ದಳು. ಇಂದು ಆಕೆಯ ಜೊತೆ ಮಾತನಾಡಿದ್ದೇನೆ. ಆದರೆ ಆಕೆ ದೆಹಲಿ ಘಟನೆಯ ಬಗ್ಗೆ ಹೇಳಿಲ್ಲ. ನಾನು ಇಷ್ಟೆಲ್ಲಾ ಓದಿದರೂ ನನಗೆ ಕೆಲಸ ಸಿಗುತ್ತಿಲ್ಲ. ಹೀಗಾಗಿ ಕೆಲಸ ಇಲ್ಲದೇ ಬದುಕುವುದಕ್ಕಿಂತ ಸಾಯುವುದೇ ಒಳ್ಳೆಯದು ಎಂದು ಹೇಳಿರುವುದಾಗಿ ನೀಲಂ ತಾಯಿ ಹೇಳಿದ್ದಾರೆ. https://twitter.com/ANI/status/1734897327792615807?ref_src=twsrc%5Etfw%7Ctwcamp%5Etweetembed%7Ctwterm%5E1734897327792615807%7Ctwgr%5Ec56a76b8a57d5dd6dd2bfc51a49f4e2416378084%7Ctwcon%5Es1_&ref_url=https%3A%2F%2Fpublictv.in%2Fmother-of-one-of-the-accused-neelam-who-was-caught-from-outside-the-parliament-reacts-about-daughter%2F ನೀಲಂ (Neelam) ಸಹೋದರ ಮಾತನಾಡಿ, ಅವಳು ದೆಹಲಿಗೆ ಹೋಗಿದ್ದಾಳೆಂದು ನಮಗೆ ತಿಳಿದಿರಲಿಲ್ಲ. ಅವಳು ತನ್ನ ಅಧ್ಯಯನಕ್ಕಾಗಿ ಹಿಸಾರ್‍ನಲ್ಲಿದ್ದಾಳೆಂದು ನಮಗೆ ತಿಳಿದಿತ್ತು. ನಿನ್ನೆಯಷ್ಟೇ ನಮ್ಮನ್ನು ಭೇಟಿ ಮಾಡಿ ವಾಪಸ್ಸಾಗಿದ್ದಳು. ಬಿಎ, ಎಂಎ, ಬಿಎಡ್, ಎಂಎಡ್, ಸಿಟಿಇಟಿ, ಎಂಫಿಲ್ ಮತ್ತು ನೆಟ್ ವಿದ್ಯಾರ್ಹತೆ ಪಡೆದಿದ್ದಾಳೆ.…

Read More

ಇಸ್ಲಾಮಾಬಾದ್: ಇಸ್ರೇಲ್ ಜತೆಗಿನ ಕದನದಲ್ಲಿ ತಮಗೆ ಸಹಾಯ ಮಾಡುವಂತೆ ಹಿರಿಯ ಹಮಾಸ್ ನಾಯಕ ಮತ್ತು ಹಮಾಸ್ ಸಂಘಟನೆಯ ರಾಜಕೀಯ ಮುಖ್ಯಸ್ಥ ಇಸ್ಮಾಯಿಲ್ ಹನಿಯೆ ಮನವಿ ಮಾಡಿದ್ದಾನೆ ಎಂದು ವರದಿಯಾಗಿದೆ. ಪಾಕಿಸ್ತಾನವನ್ನು ‘ಧೈರ್ಯಶಾಲಿ’ ಎಂದು ಶ್ಲಾಘಿಸಿರುವ ಹನಿಯೆ, “ಇಸ್ರೇಲ್‌ಗೆ ಪಾಕಿಸ್ತಾನದಿಂದ ಪ್ರತಿರೋಧ ಎದುರಾದರೆ, ಅದು ಎಸಗುತ್ತಿರುವ ಕ್ರೌರ್ಯದ ಮಟ್ಟ ತಗ್ಗಬಹುದು” ಎಂದು ಹೇಳಿಕೆ ನೀಡಿರುವುದಾಗಿ ವರದಿ ಮಾಡಿದೆ. ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ‘ಅಲ್ ಅಕ್ಸಾ ಮಸೀದಿಯ ಪಾವಿತ್ರ್ಯತೆ ಮತ್ತು ಮುಸ್ಲಿಂ ಉಮ್ಮಾ ಜವಾಬ್ದಾರಿಗಳು, https://ainlivenews.com/know-how-to-take-care-of-gums-and-teeth-in-winter-here-are-the-tips/ ‘ ಕುರಿತಾದ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಹನಿಯೆ, ಈ ಹೇಳಿಕೆ ನೀಡಿದ್ದಾನೆ. ಹಮಾಸ್‌ಗೆ ಪಾಕಿಸ್ತಾನದ ಬೆಂಬಲ ಸಿಗಲಿದೆ ಎಂಬ ಭರವಸೆ ವ್ಯಕ್ತಪಡಿಸಿರುವ ಆತ, ಪಾಕಿಸ್ತಾನವು ‘ಮುಜಾಹಿದ್ದೀನ್‌ಗಳ ಭೂಮಿ’ (ಇಸ್ಲಾಂಗಾಗಿ ಹೋರಾಡುವ ಜನರು) ಎಂದು ಬಣ್ಣಿಸಿದ್ದಾನೆ.  ಪ್ರಸ್ತುತ ನಡೆಯುತ್ತಿರುವ ಹಮಾಸ್- ಇಸ್ರೇಲ್ ಯುದ್ಧದಲ್ಲಿ ಪ್ಯಾಲೆಸ್ತೀನ್ ಜನತೆ ಮಾಡಿರುವ ತ್ಯಾಗಗಳನ್ನು ಒತ್ತಿ ಹೇಳಿರುವ ಹನಿಯೆ, ಪಾಕಿಸ್ತಾನವು ತನ್ನ ಬಲ ಪ್ರದರ್ಶಿಸಿ ಸಂಘರ್ಷವನ್ನು ನಿಲ್ಲಿಸುವಷ್ಟು ಶಕ್ತವಾಗಿದೆ ಎಂದು ಹೇಳಿರುವುದಾಗಿ ತಿಳಿಸಿದೆ.

Read More

ಹೊಸದುರ್ಗ:- ಕರ್ನಾಟಕದಲ್ಲಿ ಅಕ್ರಮ ಮರಳು ಮಾಫಿಯಾ ರಾಜ ರೋಷವಾಗಿ ನಡೆಯುತ್ತಿದೆ. ಪೊಲೀಸರ ಕಣ್ಣೆದುರೆ ಮರಳು ಮಾಫಿಯಾ ನಿರಂತರವಾಗಿ ನಡೆಯುತ್ತಿದೆ ಇದೆಲ್ಲದರ ಹಿಂದೆ ದೊಡ್ಡ ದೊಡ್ಡ ಕುಳಗಳ ಕೈವಾಡವಿದ್ದು ರಾಜಕೀಯ ನಾಯಕರು ತಮ್ಮ ಬೇಳೆ ಬೇಯಿಸಿಕೊಳ್ಳಲು ಭೂತಾಯಿಯ ಒಡಲನ್ನು ಬರೆದು ಮಾಡಿ ತಮ್ಮ ಬೆಂಬಲಿಗರ ಜೇಬು ತುಂಬಲು ಸಹಕರಿಸುತ್ತಿದ್ದಾರೆ. ಇಷ್ಟು ದೊಡ್ಡ ಹಗರಣ ನೆಡೆಯುತ್ತಿದ್ದರು ಪ್ರಶ್ನೆಸಬೇಕಾದ ಪೊಲೀಸರು ಕಂಡು ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಾ ಮರಳು ಮಾಫಿಯಾ ಜೊತೆ ಕೈಜೋಡಿಸಿ ರುವುದು ವಿಪರ್ಯಾಸ.. ಆದರೆ ಇಲ್ಲೊಬರು ಶಾಸಕಿ ಮರಳು ಮಾಫಿಯಾದ ವಿರುದ್ಧ ತಿರುಗಿ ಬಿದ್ದಿದ್ದು ನಡುರಾತ್ರಿ ತಾವೇ ಖುದ್ದು ಫೀಲ್ಡ್ ಗೆ ಇಳಿದು ಚಳಿ ಬಿಡಿಸಿರುವ ಘಟನೆ ನಡೆದಿದೆ. ಹೌದು ವೀಕ್ಷಕರೇ ಎಂದಿನಂತೆ ಹೊಸದುರ್ಗ ತಾಲ್ಲೂಕು ನವಿಲುಗುಡ್ಡ ಗ್ರಾಮದಲ್ಲಿ ನಡುರಾತ್ರಿ ಟಿಪ್ಪರ್ ಲಾರಿಗಳಲ್ಲಿ ಮರಳು ಸಾಗಾಟ ನಡೆಯುತ್ತಿತ್ತು ಆದರೆ ಅವರ ನಸೀಬು ಕೆಟ್ಟಿತ್ತು ಅನ್ಸುತ್ತೆ ದೇವದುರ್ಗ ಶಾಸಕಿ ಕರಿಯಮ್ಮ ಮರಳು ಮಾಫಿಯಾ ಕ್ಕೆ ಬ್ರೇಕ್ ಹಾಕಲು ಕುದ್ದು ತಾವೇ ಫೀಲ್ಡಿಗೆ ಇಳಿದು ಲಾರಿಗಳನ್ನು…

Read More