Author: AIN Author

ಬೆಂಗಳೂರು: ಏರ್​ಪೋರ್ಟ್​​ ನಿಂದ ಬೆಂಗಳೂರಿನ ಯಾವುದೇ ಜಾಗಕ್ಕೆ ಸಂಚರಿಸಿದರೂ ಐದು ಸಾವಿರೂ ಗಳನ್ನು ಚಾರ್ಜ್​ ಮಾಡಿ ವಸೂಲಿ ಮಾಡುತ್ತಿದ್ದ ಓಲಾ ಡ್ರೈವರ್​ ನನ್ನು ಏರ್​ಪೋರ್ಟ್​ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. HSRP Bigg Update: ವಾಹನಗಳಿಗೆ HSRP ಹಾಕಲು ಗಡುವು ವಿಸ್ತರಣೆ: 3 ತಿಂಗಳು ಅವಧಿ ವಿಸ್ತರಿಸಿದ ಸಚಿವರು ಭರತ್​. ಬಂಧಿತ ಡ್ರೈವರ್​, ರಾತ್ರಿ ವೇಳೆ ತನ್ನ ಕಾರನ್ನು ಬಾಡಿಗೆಗೆ ಓಡಿಸಲು ಇಳಿಯುತ್ತಿದ್ದ ಭರತ್​, ಆ್ಯಪ್ ಮೂಲಕ ಬುಕ್​ ಆಗುತ್ತಿದ್ದ ಪ್ಯಾಸೆಂಜರ್​​ಗಳನ್ನು ಪಿಕಪ್ ಮಾಡುವ ವೇಳೆ ಇನ್ನೇನು ಪ್ಯಾಸೆಂಜರ್​ಗಳು ಕಾರು ಹತ್ತುವ ಸಮಯಕ್ಕೆ ಆ್ಯಪ್ ನಲ್ಲಿ ಟ್ರಿಪ್ ಕ್ಯಾನ್ಸಲ್​ ಮಾಡುತ್ತಿದ್ದ, ನಂತರ ಅನುಮಾನ ಬಾರದಂತೆ ಓಟಿಪಿ ಕೇಳಿ ಸುಮ್ಮನಾಗುತ್ತಿದ್ದ. ಪ್ರಯಾಣಿಕರನ್ನು ಅವರು ಹೇಳಿದ ಜಾಗಕ್ಕೆ ಬಿಟ್ಟ ಬಳಿಕ, ಮೊದಲೇ ತೆಗೆದಿಟ್ಟುಕೊಂಡಿದ್ದ 5194 ರೂಗಳ ಚಾರ್ಚ್​ ನ ಸ್ಕ್ರೀನ್​ ಶಾಟ್​ ತೋರಿಸುತ್ತಿದ್ದ, ಬೆಲೆ ನೋಡಿ ಪ್ರಶ್ನಿಸುತ್ತಿದ್ದ ಪ್ರಯಾಣಿಕರನ್ನು ದುಡ್ಡು ಕೊಡಲೇ ಬೇಕು, ಏನಾದರೂ ಸಮಸ್ಯೆ ಇದ್ದರೇ ಕಸ್ಟಮರ್ ಕೇರ್​ಗೆ ಕರೆ ಮಾಡಿ ಕೇಳಿಕೊಳ್ಳಿ ಎನ್ನುತ್ತಿದ್ದ. ರಾತ್ರಿ…

Read More

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಿಲಿಕಾನ್​ ಸಿಟಿ ಬೆಂಗಳೂರು ಕ್ರೈಮ್​ ಸಿಟಿಯಾಗುತ್ತಿದೆ ಎಂದು ವಿಪಕ್ಷ ನಾಯಕ ಆರ್​. ಅಶೋಕ್​ ಕಿಡಿಕಾರಿದ್ದಾರೆ. ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅದಕ್ಕೆ ಉದಾಹರಣೆ, ಮಾಜಿ ಸಚಿವ ಗೋಪಾಲಯ್ಯ ಅವರಿಗೆ ಬಂದಿರುವ ಕೊಲೆ ಬೆದರಿಕೆ. ಕಾನೂನು ಸುವ್ಯವಸ್ಥೆ ಎಲ್ಲಿ ಸರಿ ಇರುತ್ತದೋ, ಅಲ್ಲಿಗೆ ಬಂಡವಾಳ‌ ಹರಿದು ಬರುತ್ತದೆ. ನಮ್ಮ ರಾಜ್ಯದಲ್ಲಿ ಅನೇಕ ಹೂಡಿಕೆ ಬರುತ್ತಿತ್ತು, ಆದರೆ ಈಗ ಹೂಡಿಕೆದಾರರ ಸಂಖ್ಯೆಯೇ ಕಡಿಮೆಯಾಗುತ್ತಿದೆ ಎಂದರು. HSRP Bigg Update: ವಾಹನಗಳಿಗೆ HSRP ಹಾಕಲು ಗಡುವು ವಿಸ್ತರಣೆ: 3 ತಿಂಗಳು ಅವಧಿ ವಿಸ್ತರಿಸಿದ ಸಚಿವರು ದೌರ್ಜನ್ಯ ಪ್ರಕರಣದಲ್ಲಿ ಕರ್ನಾಟಕ ಈಗ ಮೂರನೇ ಸ್ಥಾನದಲ್ಲಿದೆ.ಸೈಬರ್ ವಂಚನೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. 438 ಕೋಟಿ ಸೈಬರ್ ವಂಚನೆ ಆಗಿದೆ. ನಮ್ಮ ಸರ್ಕಾರ ಇದ್ದಾಗ ಬಾಲ ಮುಚ್ಚಿಕೊಂಡಿದ್ದ ಭಯೋತ್ಪಾದಕರು, ಬೀದಿ ಬೀದಿಗಳಲ್ಲಿ ಓಡಾಡುತ್ತಿದ್ದಾರೆ. ಪಿಎಫ್‌ಐ ಸಂಘಟನೆಯವರು ಕೇಸ್ ವಾಪಸ್ ತೆಗೆದುಕೊಳ್ಳುತ್ತಾರೆ ಎಂದು ರಾಜಾರೋಷವಾಗಿ ಓಡಾಡುತ್ತಿದ್ದಾರೆ ಎಂದು ಅಶೋಕ್ ಹೇಳಿದರು. ಜನ್ಮದಿನ…

Read More

ಬೆಂಗಳೂರು: ಬನಶಂಕರಿ ದೇವಸ್ಥಾನದಲ್ಲಿ ಮಹತ್ತರ ಬೆಳವಣಿಗೆಯಾಗಿದ್ದು  ಇದೀಗಾ ಈ ಅಡಿಕೆ ತಟ್ಟೆಗಳನ್ನ ಬ್ಯಾನ್ ಮಾಡಲಾಗಿದೆ ಕಸದಿಂದ ರಸಮಾಡಲು ಬನಶಂಕರಿ ದೇವಸ್ಥಾನದ ಆಡಳಿತ ಮಂಡಳಿ ಮುಂದಾಗಿದೆ. ಬನಶಂಕರಿ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಜನ ಭಕ್ತಾಧಿಗಳು ಬರ್ತಾರೆ.‌ ಅಲ್ಲದೇ ದೇವಸ್ಥಾನದಲ್ಲಿ ಸಾವಿರಾರು ಜನ ಭಕ್ತಾಧಿಗಳು ಭಕ್ತಿಭಾವದಿಂದ ಹಲವು ನಂಬಿಕೆಗಳನ್ನ‌ ಇಟ್ಕೊಂಡು ತಾಯಿಗೆ ತುಪ್ಪದ ದೀಪಗಳನ್ನ ಹಚ್ಚಿ ಪೂಜೆ ಸಲ್ಲಿಸುತ್ತಾರೆ.‌ ಆದರೆ ಈ ತುಪ್ಪದ ದೀಪವನ್ನ ಹಚ್ಚುವ ಸಲುವಾಗಿ ಭಕ್ತಾಧಿಗಳು ಅಡಿಕೆ ತಟ್ಟೆಗಳನ್ನ ಬಳಕೆ ಮಾಡಿಕೊಳ್ಳುತ್ತಿದ್ರು.‌ ಇನ್ನು, ಈ ಅಡಿಕೆ ತಟ್ಟೆಗಳನ್ನ ಬಳಕೆ ಮಾಡಿ ದೇವಸ್ಥಾನದಲ್ಲಿಯೇ ಬಿಟ್ಟು ಹೋಗುತ್ತಿದ್ರು‌. ಇದರಿಂದ ದೇವಸ್ಥಾನದಲ್ಲಿ ಸಾಕಷ್ಟು ಘನತ್ಯಾಜ್ಯ ಉಂಟಾಗುತ್ತಿತ್ತು‌. ಇದೀಗಾ ಈ ಅಡಿಕೆ ತಟ್ಟೆ ಹಾಗೂ ಪ್ಲಾಸ್ಟಿಕ್ ನಂತಹ ವಸ್ತುಗಳನ್ನ ದೇವಸ್ಥಾನದ ಆಡಳಿತ ಮಂಡಳಿ ಬ್ಯಾನ್ ಮಾಡಿದೆ. HSRP Bigg Update: ವಾಹನಗಳಿಗೆ HSRP ಹಾಕಲು ಗಡುವು ವಿಸ್ತರಣೆ: 3 ತಿಂಗಳು ಅವಧಿ ವಿಸ್ತರಿಸಿದ ಸಚಿವರು ದೇವಸ್ಥಾನಕ್ಕೆ ಬರುವ ಭಕ್ತಾಧಿಗಳು ಪ್ರತಿದಿನ ಅಡಿಕೆ ತಟ್ಟೆಗಳನ್ನ ಬಳಕೆ ಮಾಡಿಕೊಳ್ಳುತ್ತಿದ್ರು. ಇದರಿಂದ…

Read More

ಬೀದರ್ : ನಗರದ ಗಾಂಧಿ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ 5ವರನ್ನು ಗಾಂಧಿಗಂಜ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮಲ್ಲಿಕಾರ್ಜುನ್ ಸ್ವಾಮಿ,ಕುಮಾರ್ ಕಂಟೆಪ್ಪ ಕುಡತೆನೂರ, ಮನೋಜ ಕುಮಾರ್ ಮುರಳಿ,ಶಿವರಾಜ್ ಬಸವಲಿಂಗಯ್ಯ, ವಿಜಯಕುಮಾರ್ ಬಸವಣಪ್ಪ ಬಂಧಿತ ಆರೋಪಿಗಳಾಗಿದ್ದು,ಬಂಧಿತರಿಂದ 500 ರೂ ಮುಖ ಬೆಲೆವುಳ್ಳ 13 ಖೋಟಾ ನೋಟುಗಳು, https://ainlivenews.com/is-it-good-if-a-lizard-falls-on-me-ominous-here-is-the-answer/ ಲ್ಯಾಪ್ ಟಾಪ್,ಪ್ರಿಂಟರ್,ಪ್ರಿಂಟಿಂಗ್ ಬೋರ್ಡ್ ಹಾಗೂ ಇನ್ನಿತರ ಸಾಮಗ್ರಿಗಳು ಸೇರಿದಂತೆ ಒಟ್ಟು 25 ಸಾವಿರ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಆರೋಪಿಗಳು ನಕಲಿ ನೋಟು ಪ್ರಿಂಟ್ ಮಾಡಿ ಮದ್ಯ ಅಂಗಡಿಗಳಲ್ಲಿ ಚಲಾವಣೆ ಮಾಡುತ್ತಿದ್ದು,ನಿಖರ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

Read More

ಬೆಂಗಳೂರು: ಇಂದು ಪ್ರೇಮಿಗಳ ದಿನಾಚರಣೆ ಹಿನ್ನೆಲೆ ವಾಟಾಳ್ ನಾಗರಾಜ್ ವಿಶೇಷ ರೀತಿಯಲ್ಲಿ ಆಚರಣೆ‌ ಮಾಡಿದ್ದು  ಕತ್ತೆಗಳಿಗೆ ಮದುವೆ ಮಾಡಿಸಿ ಪ್ರೇಮಿಗಳ ದಿನದ ಶುಭಕೋರಿದ್ದಾರೆ. ಒಂದು ಕತ್ತೆಗೆ ಸೀರೆ, ಮತ್ತೊಂದು ಕತ್ತೆ ಪಂಚೆ ತೊಡಿಸಿ ಮದುವೆ ನಗರದ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ನಡೆದ ವಿನೂತನ ಮದುವೆ ಹಣ್ಣು, ತಾಂಬೂಲ ಸೇರಿದಂತೆ ಶಾಸ್ರ್ತೋಕ್ತವಾಗಿ ಕತ್ತೆಗಳಿಗೆ ಮದುವೆ ಕತ್ತೆಗೆ ತಾಳಿ ಹಾಕಿ ಮದುವೆ ಮಾಡಿಸಿದ ಕನ್ನಡ ಪಕ್ಷದ ವಾಟಾಳ್ ವಿಶ್ವದೆಲ್ಲಡೆ ಇಂದು ಪ್ರೇಮಿಗಳು ಅವರ ದಿನ ಆಚರಣೆ ಮಾಡುತ್ತಿದ್ದಾರೆ ಅವರಿಗೆಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಲ್ಲರೂ ಪ್ರೀತಿಸಬೇಕು.. ಯಾರೂ ಕೂಡ ಹಿಂಜರಿಕೆ ಮಾಡಬಾರದು ಸರ್ಕಾರ ಪ್ರೇಮಿಗಳಿಗೆ ಪ್ರೋತ್ಸಾಹ ನೀಡಬೇಕು, ಭದ್ರತೆ ಕೊಡಬೇಕುಕಾನೂನಿನಲ್ಲಿ ಬದಲಾವಣೆ ಮಾಡಿ ಪ್ರೇಮಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಪ್ರೇಮಿಗಳ ಭದ್ರತೆಗಾಗಿ ಸರ್ಕಾರದ ಕಾನೂನು ಜಾರಿ ಮಾಡಬೇಕು ಕಾಯಿದೆ ರೂಪಿಸಬೇಕು.. ಪ್ರೇಮಿಗಳಿಗೆ ಸರ್ಕಾರವೇ ಉತ್ತೇಜನ ಕೊಡಬೇಕು ಪ್ರತಿ ತಿಂಗಳಿಗೆ ಪ್ರೇಮಿಗಳಿಗೆ 1.50 ಲಕ್ಷ ರೂಪಾಯಿ ಪ್ರೋತ್ಸಾಹನ ಧನ ನೀಡಬೇಕುಯಾವುದೇ ಸಂಘಟನೆಗಳು ಪ್ರೇಮಿಗಳಿಗೆ ತೊಂದರೆ…

Read More

ಮುಳಬಾಗಲು: ರಾಜ್ಯದ ಜನತೆ ಗ್ಯಾರಂಟಿ ಯೋಜನೆಗಳ ಕುರಿತು ತೀವ್ರ ಅಸಮಾಧಾನಗೊಂಡಿದ್ದು, ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲಇದರ ಬಗ್ಗೆ ಕಾಂಗ್ರೆಸ್‌ ಶಾಸಕರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯ ಸರಕಾರ ಬೋಗಸ್‌ ಗ್ಯಾರಂಟಿಗಳ ಹೆಸರಿನಲ್ಲಿ ಭ್ರಷ್ಟಾಚಾರ ಮಾಡುತ್ತಿದೆ. https://ainlivenews.com/is-it-good-if-a-lizard-falls-on-me-ominous-here-is-the-answer/ ರಾಜ್ಯ ಸರಕಾರದ ಶೇ.40 ಕಮೀಷನ್‌ ಕುರಿತು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರೇ ಆರೋಪ ಮಾಡಿದ್ದಾರೆ ಎಂದರು. ರಾಜ್ಯಕ್ಕೆ ಕೇಂದ್ರ ಸರಕಾರ ತೆರಿಗೆ ಕೊಡುವ ವಿಚಾರದಲ್ಲಿಅನ್ಯಾಯ ಆಗಿಲ್ಲ. ಕಳೆದ 10 ವರ್ಷಗಳಲ್ಲಿಕೇಂದ್ರ ಸರಕಾರ 2.61 ಲಕ್ಷ ಸಾವಿರ ಕೋಟಿ ರಾಜ್ಯಕ್ಕೆ ಕೊಟ್ಟಿದೆ. ಆದರೆ ಯುಪಿಎ ಸರಕಾರದಲ್ಲಿಕೇವಲ 60 ಸಾವಿರ ಕೋಟಿ ಮಾತ್ರ ನೀಡಲಾಗಿತ್ತು. ಈಗ ಕಾಂಗ್ರೆಸ್‌ʼನವರು ಸುಳ್ಳು ಹೇಳುತ್ತಾ ಜನರಲ್ಲಿಗೊಂದಲ ಮೂಡಿಸುತ್ತಿದೆ ಎಂದು ತಿಳಿಸಿದರು.

Read More

ಬೆಂಗಳೂರು: ಜಲಾನಯನ ಅಭಿವೃದ್ಧಿ ಇಲಾಖೆಯಿಂದ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರಾಜ್ಯಾದ್ಯಂತ ಜಲಾನಯನ ಪ್ರದೇಶದಲ್ಲಿ (ಅಚ್ಚುಕಟ್ಟು ಹೊರತುಪಡಿಸಿ) ಸಮಸ್ಯಾತ್ಮಕ ಮಣ್ಣುಗಳ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಬಸಿ ಕಾಲುವೆಗಳ ನಿರ್ಮಾಣದ ಮೂಲಕ ಸವಳು-ಜವಳು ಮಣ್ಣಿನ ಸುಧಾರಣೆಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿರವರು ತಿಳಿಸಿದ್ದಾರೆ. ಕರ್ನಾಟಕ ವಿಧಾನಸಭೆಯಲ್ಲಿ ಕಾಗವಾಡ ಕ್ಷೇತ್ರದ ಶಾಸಕರಾದ ಬರಮಗೌಡ ಆಲಗೌಡ ಕಾಗೆ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿರವರು ಉತ್ತರಿಸಿದರು. HSRP Bigg Update: ವಾಹನಗಳಿಗೆ HSRP ಹಾಕಲು ಗಡುವು ವಿಸ್ತರಣೆ: 3 ತಿಂಗಳು ಅವಧಿ ವಿಸ್ತರಿಸಿದ ಸಚಿವರು ಈ ಕಾರ್ಯಕ್ರಮದಡಿ ಕಪ್ಪು ಮಣ್ಣಿನ ಪ್ರತಿ ಹೆಕ್ಟೇರ್‌ಗೆ ರೂ.1.25ಲಕ್ಷಗಳು ಹಾಗೂ ಕೆಂಪು ಮಣ್ಣಿನಲ್ಲಿ ರೂ.65000/-ಗಳ ವೆಚ್ಚದಲ್ಲಿ ಅಂತರ ಬಸಿ ಕಾಲುವೆಯನ್ನು ನಿರ್ಮಾಣ ಮಾಡುವುದರ ಮೂಲಕ ಉಪಚರಿಸಲು ಅವಕಾಶವಿದೆ ಎಂದು ಕೃಷಿ ಸಚಿವರು ಮಾಹಿತಿ ನೀಡಿದರು. ಒಣ ಭೂಮಿ/ಶುಷ್ಕ ಪ್ರದೇಶಗಳಲ್ಲಿ, ನೀರು ಆವಿಯಾಗುವಿಕೆಯು ಬೀಳುವ ಮಳೆಯ ಪ್ರಮಾಣವನ್ನು ಮೀರಿದ ಸಂದರ್ಭದಲ್ಲಿ ಮಣ್ಣಿನಲ್ಲಿರುವ ಲವಣಗಳು…

Read More

ಸುಮಾರು 50 ವರ್ಷಗಳಿಂದ ರೈತರ ಜೀವದ ಜೊತೆ ಆಟವಾಡಿ ಕಾನೂನು ನಿಯಮಗಳನ್ನು ಗಾಳಿಗೆ ತೂರುತ್ತಾ ಬಂದಿರುವ ಬಾಗಲಕೋಟ ಜಿಲ್ಲೆಯ ಸೋಮಯ್ಯ ಶುಗರ್ಸ್ ಬಾರಿ ಯಡವಟ್ಟು ಮಾಡಿಕೊಂಡಿದೆ ಹೌದು ಬೆಳಗಾವಿ ಹಾಗೂ ಬಾಗಲಕೋಟ ಗಡಿಯಲ್ಲಿರುವ ಈ ಕಾರ್ಖಾನೆಯ ಹೋಗೆ ಹಾಗೂ ದೂಳಿನಿಂದ ರೈತರು ಅಕ್ಷಶಾಹ ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ. ಪಾಕ್ಟರಿಯ ತಾಜ್ಯ ನೀರು ಕಾಲುವೆಗಳಿಗೆ ಬಿಡುವದರಿಂದ ಹಾಗೂ ಸಂಗ್ರಹವಾದ ನಿರಿಂದ ಕೊಳವೆ ಭಾವಿಗಳಲ್ಲಿ ಗಡಸು ಮಾಲಿನ್ಯ ನೀರು ತುಂಬಿದ್ದು ಕುಡಿಯಲು ಕೂಡ ಯೋಗ್ಯವಲ್ಲದ ನೀರಿನಿಂದ ಜನರು ತತ್ತರಗೊಂಡಿದ್ದಾರೆ. ಪ್ರಾಣಿಗಳು ಈ ನೀರು ಸೇವನೆ ಮಾಡುವದರಿಂದ ಮೃತಪಟ್ಟ ಘಟನೆಗಳು ಸಹ ಜಿವಂತವಾಗಿವೆ ಹಾಗೂ ಪ್ರಾಣಿಗಳ ಗರ್ಭದಾರಣೆ ಕುಂಟಿತವಾಗಿ ಜಲಚರ ಜೀವಿಗಳು ಕೂಡ ಬದುಕಲು ಸಾಧ್ಯವಾಗುತ್ತಿಲ್ಲ ರೈತರ ಬೆಳೆಗಳ ಮೇಲೆ ರಾಸಾಯನಿಕ ದೂಳು ಗಾಳಿಯ ಮುಕಾಂತರ ಬಂದು ಕೊಡ್ರುವದರಿಂದ ಬೆಳೆಯಲು ಬೆಳೆಯುತ್ತಿಲ್ಲ, ತೋಟಗಾರಿಕೆ ಬೆಳೆ, ವಾಣಿಜ್ಯ ಬೆಳೆ, ವೀಳ್ಯದೆಲೆ, ತರಕಾರಿ ಬೆಳೆಗಳು ಪ್ರಮುಖವಾಗಿರುವ ಬೆಳಗಾವಿ ಜಿಲ್ಲೆಯ ಮುರಾಕುಡಿ ಕಪ್ಪಲಗುದ್ದಿ ಹಂದಿಗುಂದ ನೀರಲಕೋಡಿ ಗ್ರಾಮದ ರೈತರು ಬಾರಿ ನಷ್ಟ…

Read More

ಬೆಂಗಳೂರು:  ರಾಜ್ಯದಲ್ಲಿ 10 ಸಾವಿರಕ್ಕೂ ಅಧಿಕ ಮಕ್ಕಳು ಮಿಸ್ಸಿಂಗ್ ಕೇಸ್ ದಾಖಲಾಗಿದ್ದು  2018 -2023ರ ತನಕ 10,687 ಮಕ್ಕಳು ನಾಪತ್ತೆ ಪ್ರಕರಣ ಇನ್ನೂ ಪತ್ತೆಯಾಗಿಲ್ಲ ಬರೋಬ್ಬರಿ 1578 ಕಂದಮ್ಮಗಳು ರಾಜಧಾನಿಯಲ್ಲಿ 3571 ಮಕ್ಕಳ ಮಿಸ್ಸಿಂಗ್ ಕೇಸ್ ದಾಖಲು ಬೆಚ್ಚಿ ಬೀಳಿಸುವಂತಿದೆ ಮಕ್ಕಳ ನಾಪತ್ತೆಯ ಅಂಕಿ ಅಂಶ ವರ್ಷದಿಂದ ವರ್ಷಕ್ಕೆ ಹೆಚ್ಚಾಗ್ತಿದೆ ಮಕ್ಕಳ ನಾಪತ್ತೆ ಪ್ರಕರಣ ನಾಪತ್ತೆಯಾದ ಕಂದಮ್ಮಗಳ ಪೈಕಿ ಹೆಣ್ಣು ಮಕ್ಕಳೆ ಅಧಿಕ 3,277 ಗಂಡು ಮಕ್ಕಳು, 7410 ಹೆಣ್ಣು ಮಕ್ಕಳು ಕಣ್ಮರೆ ಇನ್ನೂ ಪತ್ತೆಯಾಗಿಲ್ಲ ಬರೋಬ್ಬರಿ 1,578 ಮಕ್ಕಳು..! 383 ಗಂಡು ಮಕ್ಕಳು ,586 ಹೆಣ್ಣು ಮಕ್ಕಳು ಏನಾದವು..? ಕೆಲ ಮಕ್ಕಳ ಕಣ್ಮರೆಯ ಹಿಂದಿನ ಕಾರಣವೇ ನಿಗೂಢ10,687 ಮಕ್ಕಳು‌ ಮಿಸ್ಸಿಂಗ್ ಪೋಷಕರ ನಿರ್ಲಕ್ಷ್ಯದಿಂದಲೇ ಹೆಚ್ಚಾಗ್ತಿದ್ಯಾ ಮಕ್ಕಳ ಮಿಸ್ಸಿಂಗ್ ಪ್ರಕರಣ?ಕಂದಮ್ಮಗಳ ಕಣ್ಮರೆಯ ಹಿಂದೆ ಮೂಡುತ್ತಿದೆ ಸಾಲು ಸಾಲು ಅನುಮಾನಇನ್ನೂ ಪತ್ತೆಯಾಗದ 1578 ಕಂದಮ್ಮಗಳು ಏನಾದವು..?ಕೆಲ ಪೋಷಕರೇ ಮಕ್ಕಳ ಕಣ್ಮರೆಗೆ ಕಾರಣವಾಗ್ತಿದ್ದಾರಾ..?ತಳ ಮಟ್ಟದಲ್ಲಿಯೇ ಕೇಸ್ ಹಳ್ಳ ಹಿಡಿಯಲು ಕಾರಣ ಯಾರು? ಕೆಲ ಹೆಣ್ಣು…

Read More

ಧಾರವಾಡ:  ರಾಜ್ಯ ರಾಜ್ಯಧಾನಿ ಹಾಗೂ ಮೈಸೂರು ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆಗಳು ಈಗ ಧಾರವಾಡ ಜಿಲ್ಲೆಯಲ್ಲೂ ಕಾಣಿಸಿಕೊಳ್ಳುತ್ತಿದ್ದು, ಗ್ರಾಮೀಣ ಭಾಗದಲ್ಲಿ ಜನರಲ್ಲಿ ಚಿರತೆಯ ಓಡಾಟ ವಿಡಿಯೋ ಭಯ ಹುಟ್ಟಿಸಿದೆ.‌ ಧಾರವಾಡ ಜಿಲ್ಲೆಯ ಗಡಿ ಭಾಗ ಗ್ರಾಮವಾದ ಗುಳೇದಕೊಪ್ಪ ಹಾಗೂ ಮಾಡಿಕೊಪ್ಪದ ನಡುವೆ ಮೂರು ಚಿರತೆಗಳು ರೈತರ ಕಣ್ಣಿಗೆ ಬಿದ್ದಿವೆ. ಹಳೇ ತೆಗೂರು, ಗುಳೇದಕೊಪ್ಪ, ಮದಿಕೊಪ್ಪ ಭಾಗದಲ್ಲಿ ಚಿರತೆಗಳು ಓಡಾಡುತ್ತಿರುವದನ್ನು ಗ್ರಾಮಸ್ಥರು ಖಾತ್ರಿ ಪಡಿಸಿದ್ದು, ಗ್ರಾಮಸ್ಥರ ಮಾಹಿತಿ ಮೇರೆಗೆ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ‌ಜೊತೆಗೆ ಸಾರ್ವಜನಿಕರ ಹಾಗೂ ಬೇರೆ ಪ್ರಾಣಿಗಳ ಪ್ರಾಣಿಗಳ ಪ್ರಾಣ ಹಾನಿ ತಡೆಯುವ ದೃಷ್ಟಿಯಿಂದ ಗುಳೇದಕೊಪ್ಪ ಪಂಚಾಯತಿಯಿಂದ ಸುತ್ತ ಮುತ್ತಲಿನ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷದ ಕುರಿತು ಮಾಹಿತಿ ನೀಡಿ ಡಂಗುರ ಸಾರಲಾಗಿದೆ.

Read More