ಶರಣ ಪರಂಪರೆ ಹಾಗೂ ವಚನ ಸಾಹಿತ್ಯದಲ್ಲಿ ತನ್ನದೇ ಆದ ವಿಶೇಷ ಸೇವೆ ಗೈದ ಶ್ರೇಷ್ಠ ಮಹಿಳೆಯಾಗಿದ್ದಾಳೆ. ಅಕ್ಕಮಹಾದೇವಿ ವೈರಾಗ್ಯದ ತತ್ವವನ್ನು ಜನಸಾಮಾನ್ಯರಿಗೆ ತನ್ನ ವಚನಗಳ ಮೂಲಕ ಅತಿ ಸರಳ ಭಾಷೆಯಲ್ಲಿ ತಿಳಿಸಿದ್ದಾರೆ ಹಾಗೂ ಇಂಗ್ಲೀಷ್ ಸಾಹಿತ್ಯದ ಶ್ರೇಷ್ಠ ನಾಟಕಕಾರರು,
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಹಂಸವೇನಿ ಪ್ರೌಢಶಾಲೆಯಲ್ಲಿ
ಬರಹಗಾರರು, ಕವಿಗಳು ಆದ ವಿಲಿಯಂ ಶೇಕ್ಷಪಿಯರ್ ಅವರ ಜನ್ಮದಿನಾಚಾರಣೆ ಕಾರ್ಯಕ್ರಮ ಆಚರಿಸಿದರು.
ವಿಲಿಯಂ ಶೇಕ್ಷಪಿಯರ್ 37ಕ್ಕಿಂತ ಹೆಚ್ಚು ನಾಟಕಗಳನ್ನು ಹಾಗೂ 154 ಶಾನೆಟ್ ಗಳನ್ನ ರಚಿಸಿ ಇಂಗ್ಲೀಷ್ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ ವ್ಯಕ್ತಿಯಾಗಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷರ ಸಂಗಮೇಶ ಗುಟ್ಲಿ ಹೇಳಿದರು. ಇದೆ ಸಂದರ್ಭದಲ್ಲಿ ಶಾಲೆಯ ಗುರುಗಳಾದ ಬಸು ಬುದ್ನಿ, ಸುನಂದಾ ದಿವಾನದರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ