ಹುಬ್ಬಳ್ಳಿ;ಹಳೆ ವಿದ್ಯಾರ್ಥಿಗಳು ಕಾಲೇಜಿನ ಜೊತೆಗೆ ನಿರಂತರವಾಗಿ ಸಂಬಂಧ ಇರಿಸಿಕೊಂಡಾಗ ಕಾಲೇಜು ಸಿಬ್ಬಂದಿ ಹಾಗೂ ಸಂಸ್ಥೆಗೆ ಸಹಾಯ ಸಹಕಾರ ಆಗುತ್ತದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ . ಶಶಿ ಪಾಟೀಲ್ ಸಲಹೆ ನೀಡಿದರು.
ಧಾರವಾಡ ನಗರದಹೊ ಯ್ಸಳ ನಗರದ, ಪ್ರ ತಿಷ್ಟಿ ತ ವಿದ್ಯಾ ಸಂ ಸ್ಥೆಯಾ ದ ಮಹಾ ಗಣಪತಿ ಆಯುರ್ವೇದ
ವೈ ದ್ಯ ಕೀ ಯ ಮಹಾವಿದ್ಯಾ ಲಯ ಮತ್ತು ಆಸ್ಪ ತ್ರೆಯಲ್ಲಿ 2019-20ನೇಶೈ ಕ್ಷಣಿಕ ಸಾ ಲಿನ ವಿದ್ಯಾ ರ್ಥಿ ಗಳಿಗೆ ಬೀ ಳ್ಕೊ ಡು ಗೆ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.
ಈ ಕಾಲೇಜಿನಿಂದ ಹೋದ ನಂತರ ಇನ್ನಷ್ಟು ಉಜ್ವಲ ಭವಿಷ್ಯ ರೂಪಿಸಿ ಮ ಕೊಳ್ಳಬೇಕು. ಇದರ ಜೊತೆಗೆಆಯು ರ್ವೇ ದ ವೈ ದ್ಯ ಕೀ ಯ ಕ್ಷೇ ತ್ರ ದಲ್ಲಿ ವಿವಿಧ ಸಂಶೋಧನೆಗಳನ್ನು ಮಾಡಿ ನಮ್ಮ ಪ್ರಾಚೀನ ವೈದ್ಯ ಪದ್ಧತ್ತಿ ವಿಶ್ವದಲ್ಲಿ ಇನ್ನು ಉತ್ತುಂಗಕ್ಕೆ ಏರುವಂತೆ ಮಾಡಲು ಕರೆಕೊ ಟ್ಟ ರು .
ವಿವಿಧಗ್ರಾ ಮೀ ಣ ಪ್ರ ದೇ ಶಗಳಲ್ಲಿ ವಿದ್ಯಾ ರ್ಥಿ ಗಳು ಸೇ ವೆ ಸಲ್ಲಿಸಿ ಜನರಿಗೆ ಸಹಾಯ ಮಾಡಲು ಕಿವಿ ಮಾತು ಹೇಳಿದರು. ಸಭೆಯಲ್ಲಿ ಸಂ ಸ್ಥೆಯ ಅಧ್ಯ ಕ್ಷರಾ ದ ಶ್ರೀ ಮತಿ ವಿಮಲಾ ಹುರುಳಿಕೊಪ್ಪಿ, ಚೇರಮನ್ ಡಾ, ಆಶೋಕ ಬಂಗಾರಶೆಟ್ಟರ್, ಪ್ರಾಚಾರ್ಯ ಡಾ . ಎಸ್ .ವಿ. ತೆಗ್ಗಿ, ಉಪ ಪ್ರಾಚಾರ್ಯ ಡಾ. ವಿ. ಎಂ. ಸಬರದ ಮತ್ತು ಇನಿತ್ತರರು ಉಪಸ್ಥಿತರಿದ್ದರು.