ಬೆಂಗಳೂರು: ಕೇಂದ್ರ ಸರ್ಕಾರ ತಂದಿರುವ ಹೊಸ ಕಾನೂನಿನ ಬಗ್ಗೆ ಸಚಿವ ಹೆಚ್. ಕೆ ಪಾಟೀಲ್ ಪ್ರತಿಕ್ರಿಯೆ ನೀಡಿದ್ದು ಈ ಕಾನೂನು ತಂದಿರುವುದು ದುರ್ದೈವ ಸ್ವಾತಂತ್ರ್ಯ ಹೋರಾಟಗಾರರಿಗೆ ಉಪವಾಸ ಸತ್ಯಾಗ್ರಹ ಮೌಲ್ಯಯುತವಾಗಿತ್ತು ಆದರೆ ಸತ್ಯಾಗ್ರಹವನ್ನು ಆತ್ಮಹತ್ಯೆಗೆ ಯತ್ನವೆಂದು ಅಪರಾಧಿಕರಣಗೊಳಿಲಾಗುತ್ತಿದೆ ಎಂದು ಹೇಳಿದರು.
DK Warning: ಹೆಚ್ಚುವರಿ ಡಿಸಿಎಂ ಹುದ್ದೆ ಬಗ್ಗೆ ಮಾತನಾಡುವವರಿಗೆ ಡಿಕೆ ಖಡಕ್ ವಾರ್ನಿಂಗ್
ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಅಪಮಾನಿಸುವುದು ರಾಷ್ಟ್ರಗಿತೆಗೆ ಪ್ರಚೋದನಾತ್ಮಕ ಭಾಷೆ ಉಪಯೋಗಿಸುವ ಮೂಲಕ ಅಪಮಾನ ಮಾಡಿದಂತೆ ಆಗಲಿದೆ ಭೂಕಬಳಿಕೆ, ಗುತ್ತಿಗೆ, ಹತ್ಯೆ ಸೈಬರ್ ಅಪರಾಧಗಳನ್ನು ಹೊಸ ಭಾಷೆಯಲ್ಲಿ ಉಪಯೋಗಿಸುತ್ತೇವೆ ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರುವ ಅಪರಾಧಗಳಿಗೆ ಕೇವಲ ಮೂರು ವರ್ಷಗಳ ಕಾರಾಗೃಹ ಅಥವಾ ದಂಡ ಎರಡನ್ನೂ ವಿಧಿಸುವ ಅವಕಾಶ ಕಲ್ಪಿಸಿದೆಆದರೆ ಕಠಿಣವಾದ ಕ್ರಮಕೈಗೊಳ್ಳಬೇಕೆಂಬ ಉದ್ದೇಶದಿಂದ ಕನಿಷ್ಠ ದಂಡನೆಯನ್ನು ತರಲಾಗುತ್ತದೆ
ಮೃತದೇಹದ ಮೇಲೆ ಎಸಗಲಾಗುವ ಅತ್ಯಾಚಾರ ಮತ್ತು ಮೃತ ವ್ಯಕ್ತಿಗೆ ತೋರುವ ಅಗೌರವ ಅಪರಾಧಿಕರಣಗೊಳಿಸಲು ತಿದ್ದುಪಡಿ ತರಬೇಕಾಗುತ್ತದೆ ಆದಷ್ಟು ಬೇಗ ಇದನ್ನು ಕ್ಯಾಬಿನೆಟ್ ಗೆ ತೆಗೆದುಕೊಂಡು ಹೋಗುತ್ತೇನೆ ಸಿಎಂ ಸಿದ್ದರಾಮಯ್ಯ ಮುಂದೆ ಇಡುತ್ತೇನೆ ಇಂದಿನಿಂದ ಜಾರಿಗೆ ಆಗುವ ಮೂರು ಕಾನೂನು ವಾಪಸ್ ಪಡೆಯಬೇಕು ಎಂದು ಮನವಿ ಮಾಡುತ್ತೇನೆ ಎಂದು ಸಚಿವ ಹೆಚ್. ಕೆ ಪಾಟೀಲ್ ತಿಳಿಸಿದರು.