ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಬಾಂಬ್ ಸ್ಫೋಟ ಸಂಬಂಧ (Bengaluru Rameshwaram Cafe Bomb Blast) ಈ ಸ್ಫೋಟ ಪ್ರಕರಣ ಬ್ಯುಸಿನೆಸ್ಗೂ ಆಗಿರಬಹುದು ಎಂದು ಕೃಷಿ ಇಲಾಖೆ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ
Rameshwaram Cafe Bomb Blast: ಗಾಯಾಳುಗಳ ಟ್ರೀಟ್ಮೆಂಟ್ ವೆಚ್ಚ ಸರ್ಕಾರವೇ ಭರಿಸುತ್ತೆ: ಸಿಎಂ ಸಿದ್ದರಾಮಯ್ಯ!
ಈ ಹಿಂದೆ ನಡೆದ ಹಲವು ಘಟನೆಗಳಲ್ಲಿ ಬಿಜೆಪಿಯವರ ಕೈವಾಡ ಇದೆ. ರಾಮೇಶ್ವರಂ ಕೆಫೆ ಸ್ಫೋಟ ಕೇಸ್ನಲ್ಲಿ ಬಿಜೆಪಿ ಕೈವಾಡ ಇದೆ ಎಂದು ಹೇಳಲ್ಲ. ಈ ಹಿಂದೆ ಇಂತಹದ್ದೇ ಘಟನೆಗಳಾದಾಗ ಬಿಜೆಪಿಯ ಕೈವಾಡ ಇತ್ತು. ಆದರೆ, ನನಗೆ ದಿನಾಂಕ ಮತ್ತು ಘಟನೆ ನೆನಪಿಲ್ಲ. ಜೊತೆಗೆ ಅದು ತನಿಖೆಯಲ್ಲಿ ಸಾಭೀತು ಆಗಿದೆ ಎಂದು ಎನ್.ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ.
ಈ ಹಿಂದೆ ನಡೆದ ಹಲವು ಘಟನೆಗಳಲ್ಲಿ ಬಿಜೆಪಿಯವರ ಕೈವಾಡ ಇದೆ ಆದರೆ ರಾಮೇಶ್ವರ ಕೆಫೆ ಬ್ಲಾಸ್ಟ್ ಪ್ರಕರಣದಲ್ಲಿ ಬಿಜೆಪಿ ಯವರ ಕೈವಾಡ ಅಂತ ಹೇಳಲ್ಲ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಪಾಕಿಸ್ತಾನ ಜಿಂದಾಬಾದ್ ಮತ್ತು ಬ್ಲಾಸ್ಟ್ ನಂತಹ ಘಟನೆ ನಡೆಯುತ್ತದೆ
ಹಿಂದೆ ಇಂತಹುದೇ ಘಟನೆಗಳಾದಾಗ ಬಿಜೆಪಿ ಕೈವಾಡ ಇತ್ತು ಅದು ತನಿಖೆಯಲ್ಲಿ ಪ್ರೂ ಆಗಿದೆ. ದಿನಾಂಕ ಮತ್ತು ಘಟನೆ ನೆನಪಿಲ್ಲ ಎಂದ ಚೆಲುವರಾಯಸ್ವಾಮಿ ರಾಮೇಶ್ವರ್ ಕೆಪೆ ಶರವೇಗದಲ್ಲಿ ನಡೆಯುತ್ತಿದೆ ಬ್ಯುಸಿನೆಸ್ ಗೂ ಆಗಿರಬಹುದು..ತನಿಖೆ ನಡೆಯುತ್ತಿದೆ ಈ ಘಟನೆ ಯಲ್ಲಿ ಬಿಜೆಪಿ ಪಾತ್ರ ಇದೆ ಅಂತ ಹೇಳಲ್ಲ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ ಚೆಲುವರಾಯಸ್ವಾಮಿ