ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೂಗಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಘೋಷಣೆ ಕೂಗಿದವರ ಪರ ನಿಂತರಾ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಎಂದು ಈಗ ಅನಿಸುತ್ತಿದೆ.
https://x.com/rssurjewala/status/1762735366920937790?s=48&t=puK7VSoDWjjPxCYn0r0Wvg
ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೂಗಿದ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಎಫ್ ಎಸ್ ಎಲ್ ವರದಿ ಬರುವ ಮೊದಲೇ ಕ್ಲಿನ್ ಚಿಟ್ ನೀಡಿದ್ದು ವರದಿಗೂ ಮೊದಲೇ ಘಟನೆಯೇ ಸುಳ್ಳು ಎಂದು ಟ್ವೀಟ್ ಮಾಡಿದ ಸುರ್ಜೆವಾಲಾ
ಮಾಧ್ಯಮವೊಂದರ ಮೇಲೆ ಗೂಬೆ ಕೂರಿಸಿ ಟ್ವೀಟ್ ಮಾಡಿದ ಸುರ್ಜೆವಾಲಾ ಮಾಧ್ಯಮಗಳ ಮೇಲೆಯೇ ಎಫ್ಐಆರ್ ಮಾಡುವಂತೆ ಸುರ್ಜೆವಾಲಾ ಸಲಹೆ ನೀಡಿದ್ದು ನಾಸಿರ್ ಹುಸೇನ್ ಗೆ ಸಲಹೆ ನೀಡಿದ್ದಾಗಿ ಟ್ವೀಟ್ ನಲ್ಲೂ ಉಲ್ಲೇಖ ಮಾಡಲಾಗಿದೆ.