Share Facebook Twitter LinkedIn Pinterest Email ಗದಗ:- ಯಶ್ ಅಭಿಮಾನಿಗಳ ದುರಂತ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು ನಟ ಯಶ್ ಸೂರಣಗಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಈ ಹಿನ್ನೆಲೆ, ಎಲ್ಲಿ ನೋಡಿದ್ರೂ ಜನವೋ ಜನ ತುಂಬಿ ತುಳುಕುತ್ತಿದೆ. ರಸ್ತೆ, ಕಟ್ಟಡಗಳ ಮೇಲೆ ಜನಸ್ತೋಮ ನೆರೆದ ದೃಶ್ಯ ಸೆರೆಯಾಗಿದೆ.
ಕೆಜಿಎಫ್ : ರಾಜ್ಯ ವಿಭಾಗ ಮಟ್ಟಕ್ಕೆ ಆಯ್ಕೆಯಾದ ನಾಲ್ಕು ವಿದ್ಯಾರ್ಥಿನಿಯರು; ಶಾಲಾ ಶಿಕ್ಷಕರಿಂದ ಅಭಿನಂದನೆ!September 28, 2024
ಬಿಜೆಪಿಯ ರಾಶಿ ರಾಶಿ ಭ್ರಷ್ಟರ ವಿರುದ್ಧ ಪ್ರಧಾನಿ ಮೋದಿ ಕ್ರಮ ಕೈಗೊಳ್ಳಲಿ: CM ಸಿದ್ದರಾಮಯ್ಯ ಆಗ್ರಹSeptember 28, 2024