ಚಿತ್ರದುರ್ಗ: ಕಾರಜೋಳ ಅವರು ಉಪ.ಮುಖ್ಯ ಮಂತ್ರಿಯಾಗಿ ನಾಡಿಗೆ ತಮ್ಮ ಸೇವೆ ಸಲ್ಲಿಸಿದ್ದಾರೆ. ಒಬ್ಬ ಸಜ್ಜನ ರಾಜಕಾರಣಿಯಾಗಿದ್ದಾರೆ, ಅಜಾತಶತ್ರು ರಾಜಕಾರಣಿಯನ್ನು ಚಿತ್ರದುರ್ಗದ ಜನರು ಸರ್ವಾಂಗೀಣ ಅಭಿವೃದ್ದಿಗಾಗಿ ಆಯ್ಕೆ ಮಾಡುತ್ತಾರೆಂಬ ಸಂಪೂರ್ಣ ವಿಶ್ವಾಸವಿದೆ ಎಂದು ಬಿಜೆಪಿರಾಜ್ಯಾದ್ಯಾಕ್ಷ ವಿಜಯೇಂದ್ರ ಹೇಳಿದರು.ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದರು.
ಎಲ್ಲರ ಮನಸ್ಸಿನಲ್ಲಿರುವುದು ಮೋದಿ ಮತ್ತೊಮ್ಮೆ ಎಂಬುದಾಗಿದೆ. ಮೋದಿಯವರ ಜೊತೆ ಕಾರಜೋಶ ಅವರಿರಬೇಕು ಇದ್ದಕ್ಕೆ ಜನರು ಆಶೀರ್ವಾದ ಮಾಡುತ್ತಾರೆ. ಶಿವಮೊಗ್ಗಾದ ಬಂಡಾಯವನ್ನು ವರಿಷ್ಠರು ಸರಿಪಡಿಸುತ್ತಾರೆಂಬ ವಿಶ್ವಾಸವಿದೆ. ಅವರ ಬೇಡಿಕೆ ಏನಿದ್ದರೂ ಅವರು ಕೇಂದ್ರದ ವರಿಷ್ಠರ ಮುಂದೆ ಹೇಳಿದ್ದು,ಅವರು ತೀರ್ಮಾನ ಮಾಡುತ್ತಾರೆ.
ಒಂದೇ ರೂಂನಲ್ಲಿ ಗಂಡ-ಹೆಂಡತಿ, ಸ್ನೇಹಿತೆಯ ನಿಗೂಢ ಸಾವು: ವಾಮಾಚಾರಕ್ಕೆ ಬಲಿಯಾದ್ರಾ..?
ನನ್ನ ಬಗ್ಗೆ ಅದೇನು ಕೋಪ ಇದೆ ಎಂದು ತಿಳಿದಿಲ್ಲ.ರಾಜ್ಯದಲ್ಲಿಎಷ್ಟು ಸ್ಥಾನ ಗೆಲ್ಲುತ್ತಿರಾ ಎಂದರೆ ಅದಕ್ಕೆ ನನ್ನ ಬಳಿ ಉತ್ತರವಿಲ್ಲ, ಇಂದು ರಾಜ್ಯದಲ್ಲಿಬಿಜೆಪಿ ಜೆಡಿಎಸ್ ಪರವಾದ ಅಲೆ ಇದೆ. ನರೇಂದ್ರ ಮೋದಿ ಅವರ ಜನಪ್ರಿಯತೆಯ ಪರಿಣಾಮವಾಗಿ 28 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದರು.