ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ (Siddaramaiah) ಮುಡಾ ಪ್ರಕರಣದಲ್ಲಿ (MUDA Case) ತಮ್ಮ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಕ್ರಮ ಪ್ರಶ್ನಿಸಿ ವಿಚಾರಣೆ ನಡೆಸಿದ್ದ ಹೈಕೋರ್ಟ್ (High Court) ತೀರ್ಪು ಪ್ರಕಟಿಸಲಿದೆ.
ಈ ಬಾರಿ ಬಿಗ್ ಬಾಸ್ ಬೇರೆಯವರು ನಿರೂಪಣೆ ಮಾಡಲಿ ಎಂದು ಬಯಸಿದ್ದೆ, ಆದರೆ: ಕಿಚ್ಚ ಸುದೀಪ್ ಹೇಳಿದ್ದೇನು?
ಸಿಎಂಗೆ ಎದುರಾಗೋ ಸವಾಲುಗಳೇನು
ತನಿಖಾ ಸಂಸ್ಥೆಗಳಲ್ಲಿ ಎಫ್ಐಆರ್ ದಾಖಲು ಸಿಎಂ ರಾಜೀನಾಮೆಗೆ ವಿಪಕ್ಷಗಳ ಒತ್ತಡಸಿಎಂ ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ಪ್ರಸಂಗರಾಜೀನಾಮೆ ನೀಡದಿದ್ದರೆ ಕಾಂಗ್ರೆಸ್ ವಿರುದ್ದ ಪ್ರತಿಪಕ್ಷಗಳ ತೀವ್ರ ಹೋರಾಟನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಇದನ್ನೇ ಬಿಜೆಪಿ ಅಸ್ತ್ರ ಮಾಡಿಕೊಳ್ಳುವ ಸಾಧ್ಯತೆ
ಈ ಮುಜುಗರದಿಂದ ಪಾರಾಗಲು ಸಿಎಂ ರಾಜೀನಾಮೆಗೆ ಕೈ ಹೈಕಮಾಂಡ್ ಸೂಚನೆ ಕೊಡುವ ಸಾಧ್ಯತೆಸಿಎಂ ಹಾಗೂ ಪತ್ನಿ , ಬಾಮೈದ ವಿರುದ್ದ ಎಫ್ಐಆರ್ ದಾಖಲಾಗುವ ಸಾಧ್ಯತೆಇಷ್ಟೂ ದಿನ ತೆರೆಮರೆಯಲ್ಲಿದ್ದ ಪತ್ನಿ ಪಾರ್ವತಿ ಕೋರ್ಟ್ ಮೆಟ್ಟಿಲೇರಬೇಕಾದ ಅನಿವಾರ್ಯತೆದೇಸಾಯಿ ಆಯೋಗದ ತನಿಖೆಗೂ ತಡೆ ಬೀಳುವ ಸಾಧ್ಯತೆಲೋಕಾಯುಕ್ತ ತನಿಖೆ ಬೇಡ ಅಂದ್ರೆ ಸಿಬಿಐ ಎಂಟ್ರಿ ಸಾಧ್ಯತೆರಾಜ್ಯ ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿಗಾಗಿ ಅಲ್ಲೋಲ ಕಲ್ಲೋಲ
ರಾಜ್ಯದಲ್ಲಿ ಇಡೀ ಆಡಳಿತ ವ್ಯವಸ್ಥೆಯೇ ಕುಸಿದು ಬೀಳುವ ಸಾಧ್ಯತೆಸರ್ಕಾರದ ಪತನಕ್ಕೂ ಸಿಎಂ ರಾಜೀನಾಮೆ ಕಾರಣ ಆಗಬಹುದುಬಿಜೆಪಿಯ ಆಪರೇಷನ್ ಕಮಲ ಹಾದಿ ಸುಗಮ ಆಗಬಹುದು
ಹೈಕೋರ್ಟ್ ರಿಲೀಫ್ ನೀಡಿದ್ರೆ ಸಿಎಂಗೆ
ತಮ್ಮ ರಾಜಕೀಯ ಜೀವನದಲ್ಲಿ ಎದುರಾದ ಭೂ ಕಂಟಕದಿಂದ ಪಾರು ಬಿಜೆಪಿ ನಾಯಕರಿಗೆ ರಾಷ್ಟ್ರ ಮಟ್ಟದಲ್ಲಿ ತಿರುಗು ಬಾಣ ನಾಲ್ಕು ರಾಜ್ಯಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆ ಬೂಸ್ಟ್ ವಿಪಕ್ಷಗಳಿಂದ ರಾಜಭವನ ದುರ್ಬಳಕೆ ಸಾಭೀತು ಮಾಡಬಹುದು ಕೇಂದ್ರದ ಅಣತಿಯಂತೆ ನಡೆದ ರಾಜ್ಯಪಾಲರ ಗರ್ವಭಂಗ ಬಿಜೆಪಿ ಜೆಡಿಎಸ್ ಷಡ್ಯಂತ್ರ ರಾಜ್ಯದ ಜನರ ಮುಂದೆ ಬೆತ್ತಲು ಸಿದ್ದರಾಮಯ್ಯ ರಾಜಕೀಯವಾಗಿ ಇನ್ನಷ್ಟು ಸದೃಢ ಆಗಲಿದ್ದಾರೆ ಪಕ್ಷದ ಒಳಗಿನ, ಹೊರಗಿನ ಸಿದ್ದು ವಿರೋಧಿಗಳು ತಲ್ಲಣ ಸಿಎಂ ಬದಲಾವಣೆ ವಿಚಾರಕ್ಕೆ ತೆರೆ ಕಾಂಗ್ರೆಸ್ನೊಳಗೆ ಸಿದ್ದರಾಮಯ್ಯ ಬಣ ಇನ್ನಷ್ಟು ಬಲಿಷ್ಠ