ಬೆಂಗಳೂರು: ಮೂರು ಉಪಚುನಾವಣೆ ಘೋಷಣೆ ವಿಚಾರ ಬಗ್ಗೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ಚುನಾವಣೆ ನಿನ್ನೆ ಘೋಷಣೆಯಾಗಿವೆ ಮುಖಂಡರು,ಕಾರ್ಯಕರ್ತರ ಜೊತೆ ಚರ್ಚೆ ನಡೆಸಿ ಒಳ್ಳೆಯ ಅಭ್ಯರ್ಥಿಗಳನ್ನ ಹಾಕ್ತೇವೆ
ಮೂರು ಚುನಾವಣೆ ನಾವು ಗೆಲ್ತೇವೆ..ನನಗೆ ಮಹಾರಾಷ್ಟ್ರ ಹತ್ತಿರವಿದೆ..ಹಾಗಾಗಿ ನನಗೆ ವೀಕ್ಷಕರಾಗಿ ನೇಮಿಸಿದ್ದಾರೆ ಸೀನೀಯರ್ ಅಬ್ಸರ್ವರ್ ಆಗಿ ಹಾಕಿದ್ದಾರೆ..ಕೊಲ್ಲಾಪುರ,ಸಾಂಗ್ಲಿ,ಜತ್ ನಲ್ಲಿ ನನಗೆ ಒಡನಾಟವಿದೆ .
ಮಹಾರಾಷ್ಟ್ರದಲ್ಲಿ ಎನ್ ಸಿಪಿ,ಉದ್ಧವ್ ಅಧಿಕಾರಕ್ಕೆ ಬರ್ತೇವೆ.ಅಲ್ಲಿ ಜನ ಬೇಸತ್ತುಹೋಗಿದ್ದಾರೆ ಈಗ ಅಲ್ಲಿ ನಾವು ಅಧಿಕಾರಕ್ಕೆ ಬರ್ತೇವೆ
ಹರ್ಯಾಣ ಚುನಾವಣೆಗೂ ಮೂಡಾ ವಿಚಾರವನ್ನು ಪ್ರಚಾರ ದಲ್ಲಿ ಬಳಸೋದಕ್ಕೂ ಏನು ಸಂಬಂದ ಅಲ್ಲಿನ ಸ್ಥಳೀಯ ವಿಷಯ ಜಾತಿ ಸಮೀಕರಣದಲ್ಲಿ ಚುನಾವಣೆ..ಅದೇ ರೀತಿ ಮಹಾರಾಷ್ಟ್ರ ದಲ್ಲೂ ಆಗಲಿದೆ
ಸ್ಥಳೀಯ ವಿಷಯಗಳ ಮೇಲೆ ಚರ್ಚೆಯಾಗಲಿದೆ ಎಂದರು
ಖರ್ಗೆ ಕುಟುಂಬದಿಂದ ಸೈಟ್ ವಾಪಸ್ ವಿಚಾರ ನನ್ನ ಗಮನಕ್ಕೆ ಇನ್ನೂ ಬಂದಿಲ್ಲನಾನು ಅಮೆರಿಕಾದಿಂದ ಈಗ ಬಂದಿದ್ದೇನೆ..ನಿನ್ನೆ ನೇರವಾಗಿ ಕ್ಷೇತ್ರಕ್ಕೆಹೋಗಿದ್ದೆಆಫೈಲ್ ತೆಗೆದು ಚರ್ಚೆ ಮಾಡ್ತೇನೆ
ವಿಜಯಪುರದಲ್ಲೂ ಮಳೆಯಾಗಿದೆನಿನ್ನೆ ಚರಂಡಿಯಲ್ಲಿ ಮಗು ಕೊಚ್ಚಿಹೋಗಿದೆ.ಅದರಲ್ಲೂ ಬಿಜೆಪಿ ರಾಜಕಾರಣ ಮಾಡಬೇಕಾ?ಮುಂಬೈನಲ್ಲಿ ಮಳೆ ಆಗಲ್ವೇಉತ್ತರಭಾರತದಲ್ಲಿ ಮಳೆ ಆಗಲ್ವೇ..ಅದಕ್ಕೆಪರಿಹಾರ ಕಂಡುಕೊಳ್ಳಬೇಕಿದೆಆ ಕೆಲಸವನ್ನ ನಾವು ಮಾಡ್ತೇವೆ ಎಂಸು ಸಚಿವ ಎಂ.ಬಿ.ಪಾಟೀಲ್ ಹೇಳಿದರು
ಕೆ.ಸಿ.ವೇಣುಗೋಪಾಲ್ ಭೇಟಿ ವಿಚಾರ ಪಾರ್ಲಿಮೆಂಟ್ ಕಮಿಟಿ ಸಂಬಂಧ ಬಂದಿದ್ದಾರೆಮೀಟಿಂಗ್ ಇದೆ ಬಂದಿದ್ದಾರೆನಾನು ಭೇಟಿ ಪ್ರಯತ್ನ ಮಾಡ್ತೇನೆಯಾರಿಗೂ ಜೀವ ತೆಗೆಯುವ ಅಧಿಕಾರ ಇಲ್ಲ.ಪ್ರಾಣ ತೆಗೆದವರು ಬೇಲ್ ಮೇಲೆ ಇದ್ದಾರೆಅಂತಹ ವೈಭವೀಕರಣ ಸರಿಯಲ್ಲ..ಅವರ ಚಾರ್ಜ್ ಶೀಟ್ ಸಲ್ಲಿಕೆಯಾಗಿಲ್ಲನಾನು ಡಿಸಿ,ಎಸ್ ಪಿ ಸೂಚಿಸಿದ್ದೇವೆ..ಏನು ಕ್ರಮ ಅನ್ನೋದನ್ನ ನೋಡ್ತೇವೆ ಎಂದ ಸಚಿವ ಎಂ.ಬಿ.ಪಾಟೀಲ್
ಡಿಜೆ ಹಳ್ಳಿ ಕೇಸ್ ವಾಪಸ್ ವಿಚಾರ ಬಿಜೆಪಿಯವರು ಎಷ್ಟು ಗಲಭೆ ಮಾಡಿಲ್ಲ ಇಜಾಬು, ಅಜಾನು ಎಲ್ಲವೂ ಮಾಡಿದ್ದಾರೆಅವರೇ ಗಲಭೆ ಮಾಡೋದುಪರಮೇಶ್ವರ್ ಗೃಹ ಸಚಿವರುಅವರಿಗೆ ಎಲ್ಲ ಅನುಭವ ವಿದೆ
ಪೊಲೀಸರ ಆತ್ಮಸ್ಥೈಯ ಹೇಗೆ ಕುಸಿಯುತ್ತೆ..ಕಾಂಗ್ರೆಸ್ ಬಂದಾಗಲೇ ಯಾಕೆ ಪ್ರಶ್ನೆ..ಬಿಜೆಪಿ ಇದ್ದಾಗ ಯಾಕೆ ಪ್ರಶ್ನೆ ಕೇಳಲ್ಲಸಿಂಧಗಿಯಲ್ಲಿ ಪಾಕ್ ಧ್ವಜ ಹಾರಿಸಿದ್ದರು ಅದೇನು ಮುಸ್ಲಿಂರು ಹಾರಿಸಿದ್ರಾ? ಯಾವುದೋ ಸಂಘಟನೆಮಾಡಿತ್ತಲ್ಲ..ನಾನು ಹಿಂದೂ ಸಂಘಟನೆ ಅಂತ ಹೇಳಲ್ಲಡಿ.ಜೆ.ಹಳ್ಳಿ ಕೆ.ಜೆ.ಹಳ್ಳಿ ಪ್ರಕರಣ ವಾಪಸ್ ಗೆ ಬೇಗ ಮನವಿ ವಿಚಾರ ಅದರ ಬಗ್ಗೆ ನನಗೆ ಮಾಹಿತಿ ಇಲ್ಲ ಮಾಹಿತಿ ಪಡೆದು ಮಾತನಾಡ್ತೇನೆಂದ ಎಂಬಿಪಿ
ಜಾತಿ ಜನಗಣತಿ ವಿಚಾರ ಬಗ್ಗೆಯೂ ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರಿಗೆ ಏನು ಮಾಹಿತಿ ಇದ್ಯೋಈ ಸಂಖ್ಯೆ..ಕಡಿಮೆ ಆಸಂಖ್ಯೆ ಕಡಿಮೆ ಅಂತ ಚರ್ಚೆಯಿದೆ ಆ ನಿಟ್ಟಿನಲ್ಲಿ ಅವರು ಮಾತನಾಡಿರಬೇಕು ನಿಮಗೇನಾದ್ರೂ ಅದರ ಬಗ್ಗೆ ಮಾಹಿತಿ ಇದ್ಯಾ ಇದ್ದರೆ ಕೊಡಿ ನಾನು ಹೇಳ್ತೇನೆಂದರು.