ಕಲಬುರಗಿ: ಈ ಲೋಕ ಸಮರದಲ್ಲಿ ಕಾಂಗ್ರೆಸ್ ನೆಲ ಕಚ್ಚಲಿದ್ದು ರಾಜ್ಯದಲ್ಲಿ 28 ದೇಶದಲ್ಲಿ 400 ಸೀಟ್ ನಾವು ಗೆಲ್ತೇವೆ ಅಂತ ಬಿಜೆಪಿಯ ಮಾಜಿ ಸಿಎಂ ಶಿವರಾಜ್ ಸಿಂಗ್ ಚವ್ಹಾಣ್ ಹೇಳಿದ್ದಾರೆ..
ಕಲಬುರಗಿ ಜಿಲ್ಲೆ ಸೇಡಂ ಪಟ್ಟಣದಲ್ಲಿ ಆಯೋಜಿಸಿದ್ದ ಬಿಜೆಪಿ ಗೋಡೆ ಬರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತ ಈ ಮಾತು ಹೇಳಿದ್ರು..ಜನ ಮೋದಿಯವರ ಪರ ಇದ್ದಾರೆ.ಮೋದಿಯವರ ಅಭಿವೃದ್ಧಿ ಕೆಲಸ ಜನ ಮೆಚ್ಚಿದ್ದಾರೆ ಹೀಗಾಗಿ BJP 300 NDA 400 ದಾಟೋದು ನಿಶ್ಚಿತ ಅಂತ ಭವಿಷ್ಯ ನುಡಿದ್ರು..