ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ಧರಾಮಯ್ಯಾ ನವರಿಗೆ ಈ ನೆಲದ ಕಾನೂನು ಬಗ್ಗೆ ಗೊತ್ತು ಇದ್ದು ಕೋರ್ಟ್ ಆದೇಶ ಏನು ಬಂದಿದೆ ಅದಕ್ಕೆ ತೆಲೆ ಭಾಗುತ್ತಾರೆ ಅನ್ನುವ ವಿಶ್ವಾಸ ಇದೆ ಎಂದು ರಾಜ್ಯ ರೈಲ್ವೆ ಸಚಿವ ವಿ ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಮುಖ್ಯಮಂತ್ರಿ ವಿರುದ್ಧ ಜನಪ್ರತಿನಿಧಿಗಳ ಕೋರ್ಟ್ ಎಫ್ ಐ ಆರ್ ದೂರು ದಾಖಲಿಸಲು ಸೂಚನೆ ವಿಚಾರವಾಗಿ ಮಾತನಾಡಿದ ಅವರು,
ಕಾನೂನು ಮುಂದೆ ಯಾರು ದೊಡ್ಡ ವರಲ್ಲಎರಡು ನ್ಯಾಯಾಲಯಗಳು ಇದನ್ನ ಎತ್ತಿ ತೋರಿಸಿದ್ದು ಜವಾಬ್ದಾರಿ ಹೊತ್ತುಕೊಂಡಾಗ ಒಂದು ಕಹಿ ಘಟನೆ ಆಗತಾ ಇರುತ್ತೇವೆ.ಇಂತಹ ಘಟನೆಗಳನ್ನ ಬಹಳ ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ ಅವರು,
Urdu is Compulsory: ಇದೇನಿದು ಕರ್ನಾಟಕ ಸರ್ಕಾರದ ಹೊಸ ನಿಯಮ.? ಅಂಗನವಾಡಿ ಉದ್ಯೋಗಕ್ಕೆ ಉರ್ದು ಕಡ್ಡಾಯವಂತೆ!
ಕಾನೂನು ವಿರುದ್ಧ ಯಾರು ದೊಡ್ಡವರಲ್ಲಿ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು.ಶಾಸಕಾಂಗ ಹಾಗೂ ಕಾರ್ಯಾಂಗ ಮುಂದೆ ನ್ಯಾಯಾಂಗ ತನ್ನದೇ ಆದ ಮಹತ್ವ ಇದೆ. ಎರಡು ಆದೇಶಗಳನ್ನ ನಾನು ಎತ್ತಿ ತೋರಿಸುತ್ತೇವೆ ಮುಖ್ಯಮಂತ್ರಿ ಸಿದ್ಧರಾಮಯ್ಯಾ ನವರು ತಮ್ಮ ವಿರುದ್ಧ ಷಡ್ಯಂತ್ರ ಮಾಡುವವರ ವಿರುದ್ಧವೋ ತಮ್ಮ ಹೋರಾಟ ಮಾಡುವ ವಿಚಾರವಾಗಿ ಸಹ ಪ್ರತಿಕ್ರಿಯೆ ಕೊಟ್ಟ ಅವರು ಈ ದೇಶಕ್ಕೆ ದೊಡ್ಡ ಭವಿಷ್ಯ ಇದ್ದು,
ಈ ದೇಶದಲ್ಲಿ ಏನು ಏನು ಆಗಿದೆ ಗೊತ್ತಿದೆ ಇನ್ನೇಡು ಮೂರು ದಿನಗಳಲ್ಲಿ ಎಲ್ಲವೋ ಗೊತ್ತಾಗುತ್ತದೆ ಮುಖ್ಯಮಂತ್ರಿಸಿದ್ಧರಾಮಯ್ಯಾ ಅನೇಕ ಸಲ ಹೇಳಿದ್ದಾರೆ ತಮ್ಮ ಬದುಕು ತೆರೆದ ಪುಸ್ತಕ ಇದ್ದ ಹಾಗೇ ಅಂತಾ
ಕೋರ್ಟ್ ಆದೇಶ ಏನು ಬಂದಿದೆ ಅದಕ್ಕೆ ತೆಲೆ ಭಾಗುತ್ತಾರೆ ಅನ್ನುವ ವಿಶ್ವಾಸ ಇದೆಅವರು ಕಾನೂನಿಗೆ ತುಂಬಾ ಗೌರವಿಸುತ್ತಾರೆ ಎಂದರು. ಇದಕ್ಕೋ ಮುನ್ನ ಸೋಮಣ್ಣ ಅವರನ್ನ ಭಾರತೀಯ ಜನತಾ ಪಕ್ಷದ ಅನೇಕ ಕಾರ್ಯಕರ್ತರು, ಶಾಸಕರಾದ ಮಹೇಶ್ ಟೆಂಗಿನಕಾಯಿ, ಅರವಿಂದ ಬೆಲ್ಲದ ಸ್ವಾಗತ ಕೋರಿದರು