ವಿಜಯಪುರ:- ಬೈಕ್ನಲ್ಲಿ ಆಗಮಿಸಿದ ಕಳ್ಳರು ವೃದ್ಧೆಯ ಚಿನ್ನ ಕಳ್ಳತನಗೈದು ಪರಾರಿ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಬೇವನೂರ ಗ್ರಾಮದಲ್ಲಿ ಜರುಗಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಕಾಂಗ್ರೆಸ್ ನಾಯಕಿ ಪಾಲಿದೆ – ಅಶೋಕ್
70 ವರ್ಷದ ವೃದ್ಧೆಯಾದ ಸೋನಾಬಾಯಿ ಪರೀಟ್ ಎಂಬುವರ 3 ತೊಲಿಯ ಚಿನ್ನದ ಬೋರಮಾಳ ಕಿತ್ತುಕೊಂಡು ಪರಾರಿಯಾದ ಕಳ್ಳ ಎನ್ನಲಾಗಿದೆ. ಗಾಯಾಳು ಸೋನಾಬಾಯಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂಡಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.