ಬೆಂಗಳೂರು: ಹಿರಿಯ ರಾಜಕೀಯ ಮುತ್ಸದ್ದಿ ನಾಡಿನ ಹಿರಿಯ ರಾಜಕೀಯ ನಾಯಕ ಡಿ.ಬಿ.ಚಂದ್ರೇಗೌಡ ಅವರು ನಿಧನದ ಸುದ್ದಿ ಕೇಳಿ ಬಹಳ ದುಃಖವಾಯ್ತು. ಅವರ ನಿಧನಕ್ಕೆ ಸಂತಾಪ ಸೂಚಿಸಿದ ವಾಟಾಳ್ ನಾಗರಾಜ್
ಕರ್ನಾಟಕ ವಿಧಾನಸಭೆ, ವಿಧಾನಪರಿಷತ್ತು ಸದಸ್ಯರಾಗಿ ಭಾರತದ ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದರುಅವರು ರಾಜ್ಯದಲ್ಲಿ ಸಚಿವರಾಗಿದ್ದ ಅವರ ಆದರ್ಶ ಬದುಕುವಿಚಾರ ಪೂರ್ಣ ಆಲೋಚನೆ , ಪರಿಣಾಮಕಾರಿ ಭಾಷಣ ಅಧ್ಯಯನ ಶೀಲ ಮನಸ್ಸು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಬೇಕು ಎಂದರು.
ಹಾಗೆ ಸ್ಪೀಕರ್ ಸ್ಥಾನಕ್ಕೆ ಗಾಂಭೀರ್ಯ ತಂದುಕೊಟ್ಟವರುನಾಡಿನ ಸಜ್ಜನ ರಾಜಕಾರಣಿಗಳ ಸಾಲಿನಲ್ಲಿ ಮತ್ತೊಬ್ಬರಿಲ್ಲ ಇವರು ನನ್ನ ಸಹಪಾಠಿ ಆತ್ಮೀಯ ಬಾಂಧವ್ಯದಿಂದ ಮಾತನಾಡಿಸುತ್ತಿದ್ದರು ಸಜ್ಜನ ವ್ಯಕ್ತಿ ಇವರ ಅಗಲಿಕೆ ಕನ್ನಡಿಗರಿಗೆ ತುಂಬಲಾರದ ನಷ್ಟ ಎಂದರು.