ಬೆಂಗಳೂರು:- ಜಸ್ಟ್ 5 ರುಪಾಯಿ ವಿಚಾರಕ್ಕೆ ಗಲಾಟೆ ನಡೆದ ಹಿನ್ನೆಲೆ ಕಂಡಕ್ಟರ್ ಸಸ್ಪೆಂಡ್ ಆದ ಘಟನೆ ಜರುಗಿದೆ.
ಪಾದಯಾತ್ರೆಯಲ್ಲಿ ಪತ್ತೆ ಇಲ್ಲ ಸುಮಲತಾ: ಬಿಜೆಪಿಯಿಂದ ದೂರ ಉಳಿದ್ರಾ ಮಾಜಿ ಸಂಸದೆ!
5 ರೂಪಾಯಿ ವಿಚಾರಕ್ಕೆ ಕಂಡಕ್ಟರ್ ಸಸ್ಪೆಂಡ್ ಆಗಿದ್ದು, ಚಿಲ್ಲರೆ ವಿಚಾರಕ್ಕೆ ಪ್ರಯಾಣಿಕನ ಮೇಲೆ ಹಲ್ಲೆ ನಡೆದಿದೆ. ಆಗಸ್ಟ್ 6 ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇನ್ನೂ ಹಲ್ಲೆ ಮಾಡಿದ ಕಂಡಕ್ಟರ್ ಅಮಾನತ್ತು ಮಾಡಲಾಗಿದೆ. ಪ್ರಯಾಣಿಕ ಅಭಿನವ್ ರಾಜ್ ಮೇಲೆ ಹಲ್ಲೆ ನಡೆದಿದೆ. ಟಿಕೆಟ್ ದರ 15 ರೂಪಾಯಿ, ಅಭಿನವ್ ₹20 ಕೊಟ್ಟಿದ್ದ. ₹5 ರೂಪಾಯಿ ವಾಪಸ್ ಕೇಳಿದಕ್ಕೆ ಕಂಡಕ್ಟರ್ ನಿಂದ ಹಲ್ಲೆ ಆರೋಪ ಕೇಳಿ ಬಂದಿದೆ.
ಇದೀಗ ಹಲ್ಲೆ ಮಾಡಿದ ಕಂಡಕ್ಟರ್ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.