“ಸತ್ತ ಪ್ರಜೆಗಳಿಗೆ ಶ್ರದ್ಧಾಂಜಲಿ”: ವೋಟ್ ಮಾಡದವರಿಗೆ ಬಿಸಿ ಮುಟ್ಟಿಸಿದ ಪೋಸ್ಟರ್ !

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಈ ಬಾರಿ ಅತೀ ಕಡಿಮೆ ವೋಟಿಂಗ್ ದಾಖಲಾಗಿದ್ದು, ಬೆಂಗಳೂರಿಗರ ಬೇಜವಾಬ್ದಾರಿಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಇದೀಗ ಬೆಂಗಳೂರಿನಲ್ಲಿ ವೋಟ್ ಮಾಡದವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಬ್ಯಾನರ್‌ಗಳು ರಾರಾಜಿಸುತ್ತಿವೆ. ಬಾಗಲಕೋಟೆ: ಹಾಲಿ ಸಂಸದ ಪಿ ಸಿ ಗದ್ದಿಗೌಡರ ಸಾಧನೆ ಝೀರೋ ಇದೆ – ಸಿದ್ದರಾಮಯ್ಯ ! ನಿನ್ನೆ ಮೊದಲ ಹಂತದ ಚುನಾವಣೆಯಲ್ಲಿ ಬೆಂಗಳೂರಿನಲ್ಲೇ ಅತೀ ಕಡಿಮೆ ಮತದಾನ ದಾಖಲಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಶೇಕಡಾ 67.28 ವೋಟಿಂಗ್ ದಾಖಲಾಗಿದ್ದರೆ, ಬೆಂಗಳೂರು ಕೇಂದ್ರದಲ್ಲಿ 52.81ರಷ್ಟು ವೋಟಿಂಗ್, ಬೆಂಗಳೂರು ಉತ್ತರದಲ್ಲಿ … Continue reading “ಸತ್ತ ಪ್ರಜೆಗಳಿಗೆ ಶ್ರದ್ಧಾಂಜಲಿ”: ವೋಟ್ ಮಾಡದವರಿಗೆ ಬಿಸಿ ಮುಟ್ಟಿಸಿದ ಪೋಸ್ಟರ್ !