ಕಲಬುರಗಿ: ಮನೆಯವರಿಗೆ ಟಿಕೆಟ್ ನೀಡೋ ಮೂಲಕ ರಾಜ್ಯ ಸರಕಾರವೂ ಸಹ ಕುಟುಂಬ ರಾಜಕಾರಣ ಮಾಡುತ್ತಿದೆ ಅಂತ ನಟ ಚೇತನ್ ಹೇಳಿದ್ದಾರೆ..ಕಲಬುರಗಿಯಲ್ಲಿಂದು ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಚೇತನ್
ಪುತ್ರರಿಗೆ,
ಪುತ್ರಿಯರಿಗೆ, ಸೊಸೆಯರಿಗೆ, ಅಳಿಯಂದಿರಿಗೆ ಟಿಕೆಟ್ ನೀಡಿದ್ದಾರೆ..ಇಂತಹ ನೀತಿ ಪಕ್ಷಕ್ಕೂ ಒಳ್ಳೆಯದಲ್ಲ ರಾಜ್ಯಕ್ಕೂ ಒಳ್ಳೆಯದಲ್ಲ ಅಂದ್ರು.ಅಷ್ಟೇಅಲ್ಲದೇ ಟಿಕೆಟ್ ಗೆ ರೇಟ್ ಫಿಕ್ಸ್ ಮಾಡಿ ಕೋಟಿ ಕೋಟಿ ದುಡ್ ಕೊಟ್ಟೋರಿಗೆ ಮಾತ್ರ ಟಿಕೆಟ್ ಸಿಗುತ್ತೆ ಅಂತ ಕಿಡಿಕಾರಿದ್ರು..