ಮೈಸೂರು: ಬೆದರಿ, ಮನಸ್ಸೋ ಇಚ್ಛೆ ಅಡ್ಡಾದಿಡ್ಡಿ ಓಡಲು ಶುರು ಮಾಡಿದ ದಸರಾ ಆನೆ ಹಿರಣ್ಯಾ ಈ ಆನೆಯ ರಂಪಾಟಕ್ಕೆ ದಿಕ್ಕಾಪಾಲಾಗಿ ಓಡಿದ ಜನರು.
ಮಾವುತರು, ಕಾವಾಡಿಗರ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ. ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಆಗಮಿಸಿರುವ 3 ದಸರಾ ಆನೆಗಳು ನಿನ್ನೆಯಷ್ಟೇ ಶ್ರೀರಂಗಪಟ್ಟಣಕ್ಕೆ ಆಗಮಿಸಿರುವ 3 ಆನೆಗಳು. ಇಂದು ಬನ್ನಿಮಂಟಪ ಬಳಿ ತೆರಳುವಾಗ ಬೆದರಿದ ಹಿರಣ್ಯ ಆನೆ.
ಶ್ರೀರಂಗಪಟ್ಟಣ ಮಿನಿ ವಿಧಾನಸೌಧದ ಬಳಿ ಘಟನೆ ನಡೆದಿದ್ದು ಬನ್ನಿಮಂಟಪದಿಂದ ರಂಗನಾಥ ಮೈದಾನದವರೆಗೆ ಅಂಬಾರಿ ಜೊತೆ ಹೆಜ್ಜೆ ಹಾಕಲಿರುವ ಹಿರಣ್ಯ ಆನೆ ಮರದ ಅಂಬಾರಿ ಹೊರಲಿರುವ ಮಹೇಂದ್ರ ಆನೆ.
ಮಹೇಂದ್ರ ಆನೆಗೆ ಕುಮ್ಕಿ ಆನೆಯಾಗಿ ಹೆಜ್ಜೆ ಹಾಕಲಿರುವ ಲಕ್ಷ್ಮೀ, ಹಿರಣ್ಯ ಆನೆಗಳಿಗೆ ಚಿತ್ರಾಲಂಕಾರದ ಬಳಿಕ ಬೆದರಿ, ಅಡ್ಡಾದಿಡ್ಡಿ ಓಡಾಡಿದ ಲಕ್ಷ್ಮೀ ಆನೆ ತಕ್ಷಣ ಎಚ್ಚೆತ್ತ ಮಾವುತರು, ಕಾವಾಡಿಗರಿಂದ ತಪ್ಪಿದ ಭಾರೀ ಅನಾಹುತ. ಆನೆಯ ರಂಪಾಟಕ್ಕೆ ದಿಕ್ಕಾಪಾಲಾಗಿ ಓಡಿದ ಜನರು.