ಬೆಂಗಳೂರು: ಮುದ್ರಾ ಯೋಜನೆಯಲ್ಲಿ ಲೋನ್ ಪಡೆಯಲು ಅನ್ಲೈನ್ ನಲ್ಲಿ ಸರ್ಚ್ ಮಾಡುವವರೇ ಎಚ್ಚರ ಯಾಕಂದರೆ ಪ್ರಧಾನಮಂತ್ರಿ ಮುದ್ರಾ ಯೋಜನೆಯ ಹೆಸರಲ್ಲಿ ಸಾಲ ನೀಡೋದಾಗಿ ಸೈಬರ್ ಫ್ರಾಡ್ ಮಾಡುತ್ತಿದ್ದಾರೆ
ಆರ್ ಬಿ ಐ ಹಾಗೂ ಮುದ್ರಾಯೋಜನೆಯ ನಕಲಿ ಲೆಟರ್ ಹೆಡ್ ಬಳಸಿ ವಂಚನೆ ನಡೆಸುತ್ತಿದ್ದು ಓರಿಜಿನಲ್ ಲೆಟರ್ ಹೆಡ್ ಗಳನ್ನೂ ಮೀರಿಸುವಂತಿದೆ ಈ ಲೆಟರ್ ಗಳು ಆಗಿದ್ದು ಪ್ರಧಾನ ಮಂತ್ರಿ ಮುದ್ರಾಯೋಜನೆಯ ನಕಲಿ ಬಾಂಡ್ ಕಳಿಸಿ ಮೋಸ 2% ಬಡ್ಡಿಗೆ ಸಾಲ 10 ಲಕ್ಷ ಸಾಲ ನೀಡೋದಾಗಿ ಹೇಳಿ ವಂಚನೆ ಮಾಡುತ್ತಿದ್ದಾರೆ.
ಆರ್ ಬಿ ಐ ನಿಂದ ಲೋನ್ ಸಾಂಕ್ಷನ್ ಆಗಿದೆ ಎಂದು ನಕಲಿ ಕನ್ಪರ್ ಮೆಷನ್ ಲೆಟರ್ ಕಳುಹಿಸಿದ್ದ ವಂಚಕರು ಮೊದಲಿಗೆ ಫೀಸ್ ಎಂದು 10 ಸಾವಿರ ಹಣ ಹಾಕಿಸಿಕೊಂಡಿದ್ದ ಖದೀಮರು ಬೈಕ್ ಮಾರಿ ಅಕೌಂಟ್ ಗೆ ಹಣ ಹಾಕಿದ್ದ ನಾರಾಯಣ ಸ್ವಾಮಿ
ಹಂತ ಹಂತವಾಗಿ ಹಣ ಪಡೆದು ನೀಡಿದ್ರೂ ನಕಲಿ ಬಾಂಡ್ ಪೇಪರ್ ಗಳು ನಾರಾಯಣ ಸ್ವಾಮಿಗೆ ನಂಬಿಕೆ ಬರಲು ಕಳುಹಿಸಿ ಕೊಟ್ರು ನಕಲಿ ಅಗ್ಗ್ರಿಮೆಂಟ್ ಕಾಪಿ ಆರ್ ಬಿ ಐ ಹೆಸರಲ್ಲಿ ಬಂದಿತ್ತು ನಕಲಿ ಲೋನ್ ಸ್ಯಾಂಕ್ಷನ್ ಕಾಪಿ
ದೊಡ್ಡ ಮೊತ್ತದ ಹಣವಾದ್ದರಿಂದ 25 ಸಾವಿರ ಹಣ ತೆರಿಗೆ ಕಟ್ಟುವಂತೆ ಉಲ್ಲೇಖ ಹಣ ಕಟ್ಟುತ್ತಾ ಹೋದಂತೆ ಬಂತು ಮುದ್ರಾ ಯೋಜನೆಯ ನಕಲಿ ಅಪ್ರೂವಲ್ ಫಾರ್ಮ್ ಇವೆಲ್ಲವನ್ನ ನಂಬಿ ನಾರಾಯಣ ಸ್ವಾಮಿ ಹಣ ಕಟ್ಟಿದ್ದು 1 ಲಕ್ಷದ 63 ಸಾವಿರ ಹಣ ಕಟ್ಟಿಸಿಕೊಂಡ ನಂತರ ಮತ್ತೆ ಹಣಕ್ಕಾಗಿ ಬೇಡಿಕೆಯಿಟ್ಟ ವಂಚಕರು ಅನುಮಾನ ಬಂದು ಪರಿಶೀಲಿಸಿದಾಗ ಗೊತ್ತಾಗಿದ್ದು ಬಂದಿದ್ದು ನಕಲಿ ಬಾಂಡ್ ಗಳೆಂದು ಸದ್ಯ ಹಣ ಕಳೆದಕೊಂಡ ವ್ಯಕ್ತಿಯಿಂದ ಪೊಲೀಸರಿಗೆ ದೂರು ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ನಾರಾಯಣ ಸ್ವಾಮಿ