ಚಿತ್ರದುರ್ಗ: ಸಿದ್ದರಾಮಯ್ಯ ರಾಜಿನಾಮೆ ವಿಚಾರ ಸಂಬಂಧ ಪರಿಷಿಷ್ಠಜಾತಿ ಮತ್ತು ಪರಿಶಿಷ್ಠ ಪಂಗಡದ ಅಧ್ಯಕ್ಷ ನರೇಂದ್ರ ಸ್ವಾಮಿ ಪ್ರತಿಕ್ರಿಯೆ ನಡೆಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜಕೀಯ ಪ್ರೇರಿತ ದಾಳಿಗಳಿಂದ ನಮ್ಮಸರಕಾರ ಅಲುಗಾಡುವುದಿಲ್ಲ, ವಿರೋಧ ಪಕ್ಷದ ಷಡ್ಯತ್ದ ,ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಕೊಂಡು ಸರಕಾರ ಅಲುಗಾಡಿಸಲು ಯತ್ನಿಸುತಿದ್ದಾರೆ, ಸಿದ್ದರಾಮಯ್ಯ ರಾಜಿನಾಮೆ ಕೊಡುವ ವಿಚಾರವೆ ಇಲ್ಲ ಎಂದರು
ಬೆನ್ನುನೋವಿನಿಂದ ಬಳಲುತ್ತಿರುವ ನಟ ದರ್ಶನ್: ಜೈಲಿನಲ್ಲೇ ಫಿಸಿಯೋಥೆರಪಿ ಚಿಕಿತ್ಸೆ!
ಬಿಜೆಪಿ ಸರಕಾರದ ಸಮಯದ ಹಗರಣವನ್ನು ನಮ್ಮ ಸರಕಾರದ ಮೇಲೆ ಹಾಕುವ ಯತ್ನ ನಡೆದಿದೆ ಸಿದ್ದರಾಮಯ್ಯ ಯಾವುದೊಂದು ಸಹಿಮಾಡಿಲ್ಲ ಯಾರಿಗೂ ಕರೆಮಾಡಿಲ್ಲ ಒತ್ತಡ ಹಾಕಿಲ್ಲ ಸಿದ್ದರಾಮಯ್ಯ ಮನೆಯವರು ತಪ್ಪು ಮಾಡಿದ್ರೆ ಸಿದ್ದರಾಯ್ಯಗೆ ಶಿಕ್ಷೆ ಕೊಡೊದು ಸದಯಲ್ಲ.
ತಮಿಳು ನಾಡು ಮಹಾರಾಷ್ಟು ಪಂಜಾಬ್ ಎಲ್ಲಾ ರಾಜ್ಯದಲ್ಲೂ ಕೇಂದ್ರ ಸರಕಾರ ತೊಂದ್ರೆ ಕೊಡ್ತಾಇದೆ.ಚುನಾಯಿತ ಸರಕಾರವನ್ನು ಬುಡಮೇಲು ಮಾಡುವ ಯತ್ನಕುಮಾರಸ್ವಾಮಿ ‘ಕಿರುಬಂಡೆಪ್ಪ’ಅನಿವಾರ್ಯ ವಾಗಿ ಆಶ್ರಯವನ್ನು ಹುಡಿಕಿಕೊಂಡು ಹೊಗಿದ್ದಾರೆವಾಲ್ಮೀಕಿ ಇಲಖೆ ಹಗರಣ ನಾವು ತನಿಖೆಯನ್ನು ಮಾಡಿಸುತಿದ್ದೇವೆ.
ಎರಡು ಬಾರಿ ಅಲ್ಪಾವಧಿ ಸಿಎಂ ಆಗಿ ಕೇಂದ್ರ ಸಚಿವರಾದವರಿಗೆ ಅವರು ಈಗ ಬಿಜೆಪಿ ಮೌತ್ ಪೀಸ್ ಆಗಿದ್ದಾರೆ.
ಕುಮಾರಸ್ವಾಮಿ ಪೂರ್ಣಾವದೀ ಮುಖ್ಯಮಂತ್ರಿ ಆಗುವ ವಿಚಾರ ಕುಮಾರಸ್ವಾಮಿ ಭ್ರಮೆ ಲೋಕದಲ್ಲಿದ್ದಾರೆ ಭ್ರಮೆ ನಿರಸನ ಆಗುವ ಸಮಯ ದೂರ ಇಲ್ಲ. ಅಶ್ವತ್ಥ ನಾರಾಯಣ ಬಿಜೆಪಿ ನಮಗೆ ಅದಿಕಾರ ಕೊಟಿಲ್ಲ ಜನರು ನಮಗರ ಅಧಿಕಾರ ಕೊಟ್ಟಿಲ್ಲ ಸಿದ್ದರಾಮಯ್ಯ ರಾಜಿನಾಮೆ ನೀಡುವಮಾತೇ ಇಲ್ಲ ಎಂದರು.