ಹುಬ್ಬಳ್ಳಿ:ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಲ್ಲ ರೀತಿಯಲ್ಲಿ ಹಿನ್ನಡೆ ಮಾಡಬೇಕು ಎಂಬ ಷಡ್ಯಂತ್ರ ನಡೆತಾ ಇದ್ದು ಭಾರತ ವಿರೋಧಿ ಹಿತಾಸಕ್ತಿಗಳು ಕೆಲಸ ಮಾಡುತ್ತೇವೆ ಎಂದುಭಾರತೀಯ ಜನತಾ ಪಕ್ಷದ ಅಭ್ಯರ್ಥಿ ,ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಗರ್ಭಾವಸ್ಥೆಯಲ್ಲಿ ಕಾಡುವ ತುರಿಕೆಯ ಸಮಸ್ಯೆ!, ಈ ಮನೆಮದ್ದು ಟ್ರೈ ಮಾಡಿ ಸಮಸ್ಯೆಗೆ ಪರಿಹಾರ!
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಎಐ ತಂತ್ರಜ್ಞಾನ ಬಳಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚುನಾವಣೆಯಲ್ಲಿ ಹಿನ್ನಡೆ ಮಾಡುವ ವಿಚಾರವಾಗಿ ಅವರು ಮಾತನಾಡಿದರು. ಅದರಲ್ಲಿ ಚೀನಾ ಸಹ ಇದೆ ಚೀನಾ ಕಾಂಗ್ರೆಸ್ ಪಕ್ಷಕ್ಕೆ ಬಹಳ ಹತ್ತಿರ ಇದೆ. ರಾಹುಲ್ ಗಾಂಧಿ ಹೋಗಿ ಗೌಪ್ಯ ಸಭೆ ಮಾಡಿದ್ದಾರೆ ಹೀಗಾಗಿ ನರೇಂದ್ರ ಮೋದಿ ಇದ್ಧರೆ ದೇಶ ಬಲಿಷ್ಠ ಆಗುತ್ತದೆ ದೇಶ ಎಲ್ಲ ವಿಷಯಗಳಲ್ಲಿ ಜಾಗತಿಕ ವೇದಿಕೆಗಳಲ್ಲಿ ಗಟ್ಟಿಯಾಗಿ ಮಾತನಾಡುತ್ತದೆಭಾರತ ಆರ್ಥಿಕವಾಗಿ ಮುನ್ನಡೆತಾ ಇದೆ. ನಮ್ಮ ಸಶಕ್ತ ಸೈನ್ಯ ಮುಂದುವರಿತಾ ಇದ ಅದಕ್ಕಾಗಿ ಮೋದಿ ಇದ್ದರೆ ಭಾರತಉಚ್ಛ್ರಾಯ ಸ್ಥಿತಿಗೆ ತಲುಪುತ್ತದೆ ಇದೆಲ್ಲಾ ಕಾರಣಕ್ಕೆ ಚೀನಾ ತಂತ್ರ ಮಾಡತಾ ಇದೆ
ಭಾರತದ ಜನ ಭಾರತದ ತಂತ್ರಜ್ಞರು ಸಶಕ್ತರಾಗಿದ್ದಾರೆಇದನ್ನು ವಿಫಲ ಮಾಡುತ್ತದೆ ಎಂದರು.
ಬೆಂಗಳೂರಿನ ಅಂಗಡಿಯೊಂದರಲ್ಲಿ ಹನುಮಾನ್ ಚಾಲೀಸ್ ಹಾಕಿದವರ ಮೇಲೆ ಪ್ರಕರಣ ದಾಖಲು ವಿಚಾರ
ಬೆಂಗಳೂರಿನ ಅಂಗಡಿಯೊಂದರಲ್ಲಿ ಹನುಮಾನ್ ಚಾಲೀಸ್ ಹಾಕಿದವರ ಮೇಲೆ ಪ್ರಕರಣ ದಾಖಲು ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಯಾವಾಗಲೂ ಹಿಂದು ನೀತಿ ಅನುಸರಿಸುತ್ತದೆ. ಇದಕ್ಕೆ ಇದೇ ಉದಾಹರಣೆ
ಹನುಮಾನ್ ಚಾಲೀಸ್ ತನ್ನ ಅಂಗಡಿಯಲ್ಲಿ ಪ್ರಸಾರ ಮಾಡಿದಕ್ಕೆ ಅವರ ಮೇಲೆ ಹಲ್ಲೆ ಮಾಡಲಾಗಿತ್ತು
ಯಾರು ಹಲ್ಲೆ ಮಾಡಿದ್ದಾರೆ ಅವರನ್ನು ಹಿಡಿಯಬೇಕುಅವರನ್ನ ಬಿಟ್ಟು ಹಲ್ಲೆಗೆಒಳಗಾಗಿದ್ದಾರೆ ಅವರ ಮೇಲೆ ಕೇಸ್ ಹಾಕಲಾಗಿದೆ
ತುಷ್ಟೀಕರಣದ ರಾಜಕಾರಣ ಬಹಳ ಆಗಿದೆ ಜನರು ಗಮನಸತಾ ಇದ್ದಾರೆ ಎಂದರು. ನನ್ನ ತೆರಿಗೆ ನನ್ನ ಹಣ ವಿಚಾರವಾಗಿ ರಾಜ್ಯ ಸರ್ಕಾರ ಹೋರಾಟ ಹಿನ್ನೆಲೆ ರಾಜ್ಯ ಸರ್ಕಾರಕ್ಕೆ ಏನು ಮಾಡಲು ಆಗತಾ ಇಲ್ಲ ಅನ್ನುವ ಕಾರಣಕ್ಕೆ ಕೇಂದ್ರದತ್ತ ಬೊಟ್ಟು ಮಾಡತಾ ಇದ್ದಾರೆ ನಾವು ಹಲವು ಭಾರೀ ಹೇಳಿದ್ದೇವೆಯುಪಿಎ ಸರ್ಕಾರ ಇದ್ದಾಗ ತೆರಿಗೆ ಸಂಗ್ರಹ ಆಗತಾ ಇದ್ದಿದ್ದಲ್ವಾಯಾಕೆ ನಾಲ್ವತ್ತು ಸಾವಿರ ಕೋಟಿ ಕೊಡತಾ ಇದ್ದಾರೆ. ಯಾಕೆ 60 ಸಾವಿರ ಕೋಟಿ ಅನುದಾನ ಕೊಡತಾ ಇದ್ದಿರಿ
ತೆರಿಗೆ40 ಅನುದಾನದಲ್ಲಿ 60 ಸಾವಿರ ಕೋಟಿ ಯಾಕೆ ಕೊಡತಾ ಇದ್ದಾರೆಅಭಿವೃದ್ಧಿ ಅನುದಾನದಲ್ಲಿ ಸಹ 60 ಸಾವಿರ ಕೋಟಿ ಯಾಕೆ ಕೊಡತಾ ಇದ್ಧೀರಿಬೀಗ ನಾವು 2 ಲಕ್ಷ 60 ಸಾವಿರ ಕೋಟಿ ಕೊಡತಾ ಇದ್ದೇವೆ 2 ಲಕ್ಷ 70 ಸಾವಿರ ಕೋಟಿ ಕೊಡತಾ ಇದ್ದೇವೆ. ಅದಕ್ಕೆ ಇದಕ್ಕೆ ಸಂಬಂದ ಇಲ್ವಾ. ಹಣಕಾಸು ಆಯೋಗದವರು ಏನು ನಿರ್ಧಾರ ಮಾಡತಾರೆ ಅದು ಐದು ವರ್ಷಗಳ ಕಾಲ ಇರುತ್ತದೆ
ಐದು ವರ್ಷಕ್ಕೆ ಏನು ನಡೆತಾ ಇದೆ ಅನ್ನುವ ಕುರಿತು ಮಂಡನೆ ಮಾಡಿರಿ ಎಂದರು. ಇನ್ನುಕರ್ನಾಟಕದಲ್ಲಿ ಮೋದಿ, ಅಮಿತಾ ಶಾ, ಯೋಗಿ ಆದಿತ್ಯನಾಥ, ರಾಜನಾಥ ಸಿಂಗ್, ಮಟ್ಟಸ ಸೇರಿದಂತೆ ಅನೇಕ ನಾಯಕರು ಆಗಮನ ಮಾಡುವ ಕುರಿತು ಮಾತನಾಡಿದ ಅವರು, ಯಾರು ಯಾರು ಎಲ್ಲಿ ಹೋಗಬೇಕು ಅಂತಾ ರಾಜ್ಯ ಸಮಿತಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು