ಬೆಂಗಳೂರು:- ಯುವಕನೋರ್ವ ತನ್ನ ಬೈಕ್ ಗೆ ತಾನೇ ಬೆಂಕಿ ಹಚ್ಚಿದ ಘಟನೆ ವಿಧಾನಸೌದ ಮುಂಭಾಗ ಜರುಗಿದೆ.
ಕೂಡಲೇ ಸ್ಥಳಕ್ಕೆ ಭೇಟಿ ಕೊಟ್ಟಿ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸದ್ಯ ಪೃತ್ವಿರಾಜ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 2 ವಾರದ ಹಿಂದೆ ಇಸ್ರೋ DRDO ಗೆ ಆರೋಪಿ ಬೆದರಿಕೆ ಹಾಕಿದ್ದ. ಇನ್ಸ್ಟಾದಲ್ಲಿ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದ.
Crime News: ನಡು ರಸ್ತೆಯಲ್ಲಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಸಹೋದರರು: ಆಸ್ತಿಗಾಗಿ ಕೃತ್ಯ!
ಚಳ್ಳಕೆರೆ ಮೂಲದ ಪೃಥ್ವಿರಾಜ್ ಆರೋಪಿ ಎಂದು ಗುರುತಿಸಲಾಗಿದೆ. ದೂರು ಕೊಡಲು ಚಳ್ಳಕೆರೆ ಠಾಣೆಗೆ ಯುವಕ ತೆರಳಿದ್ದ. ಪೊಲೀಸರು ಅವಾಚ್ಯ ಶಬ್ದದಿಂದ ನಿಂದಿಸಿದ ಆರೋಪ ಕೇಳಿ ಬಂದಿದೆ.