ಆಟವಾಡುತ್ತಿದ್ದ ಮಗು ಎಳೆದೊಯ್ಯುತ್ತಿದ್ದ ಅಪರಿಚಿತ ವ್ಯಕ್ತಿ ಲಾಕ್…!

ಹೊಸಕೋಟೆ:- ಆಟವಾಡುತ್ತಿದ್ದ ಮಗುವನ್ನು ಎಳೆದೋಯುತ್ತಿದ್ದ ಅಪರಿಚಿತ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಹೊಸಕೋಟೆ ತಾಲ್ಲೂಕಿನ ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ತಾವರೆಕೆರೆ ಗ್ರಾಮದಲ್ಲಿ ನಡೆದಿದೆ. CM Siddaramaiah: ಬರ ಪರಿಹಾರ: ರಾಜ್ಯದ ಮನವಿಯ ಕಾಲು ಭಾಗವೂ ಇಲ್ಲ: ಸಿಎಂ ಸಿದ್ದರಾಮಯ್ಯ ಅಸಮಾಧಾನ ಗಜೇಂದ್ರ ಉತ್ತರ ಪ್ರದೇಶ ಮೂಲದ ಕ್ಯಾಂಡಿ ಮಾರುವ ವ್ಯಕ್ತಿ ಬಂಧಿತ ಆರೋಪಿ. ತಾವರೆಕೆರೆಯ ಸರಕಾರಿ ಶಾಲಾ ಆವರಣದಲ್ಲಿ 2 ರಿಂದ 4 ವರ್ಷದ ಮಕ್ಕಳು ಆಟವಾಡುತ್ತಿರುವ ಸಂದರ್ಭದಲ್ಲಿ ಸರಕಾರ ಈಗಾಗಲೇ ನಿಷೇದ ಮಾಡಿರುವ … Continue reading ಆಟವಾಡುತ್ತಿದ್ದ ಮಗು ಎಳೆದೊಯ್ಯುತ್ತಿದ್ದ ಅಪರಿಚಿತ ವ್ಯಕ್ತಿ ಲಾಕ್…!