50 ಸಾವಿರ ಬಿಲ್ ಗೆ ಮನೆ ಮುಂದೆ ಕಾಯ್ತಿದ್ದ ಗುತ್ತಿಗೆದಾರ, ದೇವೇಗೌಡರ ಕೊಡುಗೆ ಏನಂತ ಕೇಳ್ತಾನೆ – ಸಿ.ಆರ್.ಎಸ್ ಗೆ ತಿರುಗೇಟು ಕೊಟ್ಟ ಡಿ.ಸಿ.ತಮ್ಮಣ್ಣ

ಮಂಡ್ಯ :- 50 ಸಾವಿರ ರೂಪಾಯಿ ಬಿಲ್ ಗೆ ಮನೆ ಮುಂದೆ ಕಾಯ್ತಿದ್ದ ಒಬ್ಬ ಗುತ್ತಿಗೆದಾರನೊಬ್ಬ ಇಂದು ದೇವೇಗೌಡರ ಕೊಡುಗೆ ಏನು ಅಂತ ಕೇಳ್ತಿದ್ದಾನೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ತಿರುಗೇಟು ನೀಡಿದ್ದಾರೆ. ಉಂಡ ಮನೆಗೆ ಕನ್ನ ಹಾಕಿದ ಕೆಲಸದವ: ಒಂದೇ ಸರಿ ಲಕ್ಷಾಧಿಪತಿಯಾಗಲು ಖತರ್ನಾಕ್ ಪ್ಲ್ಯಾನ್! ಮದ್ದೂರು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಜೆಡಿಎಸ್, ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರ ಬೃಹತ್ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಗೆ … Continue reading 50 ಸಾವಿರ ಬಿಲ್ ಗೆ ಮನೆ ಮುಂದೆ ಕಾಯ್ತಿದ್ದ ಗುತ್ತಿಗೆದಾರ, ದೇವೇಗೌಡರ ಕೊಡುಗೆ ಏನಂತ ಕೇಳ್ತಾನೆ – ಸಿ.ಆರ್.ಎಸ್ ಗೆ ತಿರುಗೇಟು ಕೊಟ್ಟ ಡಿ.ಸಿ.ತಮ್ಮಣ್ಣ