ವಿಜಯಪುರ: ಪೈಪ್ ಲೈನ್ ಮಾಡುವ ಗುತ್ತೇದಾರರು ಮಾಡಿದ ಯಡವಟ್ಟಿನಿಂದ ಚಾಲಕನ ನಿಯಂತ್ರಣ ಬಸ್ ತಗ್ಗಿಗೆ ಇಳಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದ ಬಳಿ ನಡೆದಿದೆ.
ವಿಶ್ವದ ಅತ್ಯಂತ ಅಪಾಯಕಾರಿ ನದಿಗಳು ಯಾವುವು ಗೊತ್ತಾ.? ಇವುಗಳತ್ತ ಹಾದು ಹೋಗುವುದು ಕೂಡಾ ಡೇಂಜರ್
ವಾಹನ ಸೈಡ್ ಕೊಡುವ ಸಂದರ್ಭದಲ್ಲಿ ತಗ್ಗಿಗೆ ಬಸ್ ಇಳಿದಿದ್ದು, ಬಸ್ ನಲ್ಲಿದ್ದ 118 ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಸ್ಪಲ್ಪದರಲ್ಲೇ ಪಾರಾಗಿದ್ದಾರೆ. ಚಾಲಕ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಮುದ್ದೇಬಿಹಾಳ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.