ಬಯಲಾಗ್ತಿದೆ ದರ್ಶನ್ ಕ್ರೌರ್ಯದ ಭಯಾನಕ ಸತ್ಯಗಳು: ರೇಣುಕಾಸ್ವಾಮಿ ಎಡಗಣ್ಣಿಗೆ ಏಟು ಬಿದ್ದಿದ್ದು ಹೇಗೆ ಗೊತ್ತಾ..?

ಬೆಂಗಳೂರು: ದರ್ಶನ್  ರೇಣುಕಾಸ್ವಾಮಿ ಮೇಲೆ ನೆಡೆಸಿದ ಒಂದೊಂದು ಕ್ರೌರ್ಯದ ಭಯಾನಕ ಸತ್ಯಗಳು ಈಗ ಬಯಲಾಗ್ತಿದೆ. ಪಟ್ಟಣಗೆರೆ ಶೆಡ್ ನಲ್ಲಿ ರೇಣುಕಾಸ್ವಾಮಿಗೆ ನರಕ ದರ್ಶನ  ಮಾಡಿಸಿದ್ದ ರಕ್ತಚರಿತ್ರೆಯಲ್ಲಿ ಮತ್ತೊಂದು ಅಟ್ಟಹಾಸ ಬಯಲಾಗಿದೆ..ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸುವಾಗ ಆತನ ಎಡಗಣ್ಣಿಗೆ ಗಂಭೀರವಾದ ಗಾಯವಾಗಿತ್ತು. ಇದೀಗ ಎಡಗಣ್ಣಿಗೆ ಹೇಗೆ ಗಾಯ ಆಗಿತ್ತು ಎಂಬುದರ ಕುರಿತು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ಹಾಗಾದರೆ ಅಂದು ಪಟ್ಟಣಗೆರೆ ಶೆಡ್ ನಲ್ಲಿ ರೇಣುಕಾಸ್ವಾಮಿ ಎಡೆಗಣ್ಣಿಗೆ ಏಟು ಬಿದ್ದಿದ್ದು ಹೇಗೆ? ಹೊಡಿರಿ ಬಾಸ್ ಹೊಡಿರಿ ಅತ್ತಿಗೆನ ಕೆಟ್ಟ … Continue reading ಬಯಲಾಗ್ತಿದೆ ದರ್ಶನ್ ಕ್ರೌರ್ಯದ ಭಯಾನಕ ಸತ್ಯಗಳು: ರೇಣುಕಾಸ್ವಾಮಿ ಎಡಗಣ್ಣಿಗೆ ಏಟು ಬಿದ್ದಿದ್ದು ಹೇಗೆ ಗೊತ್ತಾ..?