ಬಾಗಲಕೋಟೆ:- ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ಎಸ್ ಆರ್ ಎ ಆಟದ ಮೈದಾನದಲ್ಲಿ ಬೆಳಿಗ್ಗೆ 9:30ಕ್ಕೆ ದ್ವಜಾರೋಹಣ ನಡೆಯಲಿದೆ.
ಈ ಧ್ವಜಾ ರೋಣದಲ್ಲಿ ರಬಕವಿ ಬನಹಟ್ಟಿ ಎಲ್ಲ ಹಿರಿಯರು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ವಿವಿಧ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಶಿಕ್ಷಕನ ಎಡವಟ್ಟು: ಶಾಲಾ ಮಕ್ಕಳ ಕೂದಲು ಕಟ್ ಮಾಡಿದ ಗುರುಗಳಿಗೆ ಬಿತ್ತು ಧರ್ಮದೇಟು!
ರಬಕವಿ ಬನಹಟ್ಟಿ ತಹಶೀಲ್ದಾರ ಕಾರ್ಯಾಲಯದಲ್ಲಿ 78ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಪೂರ್ವಭಾವಿ ಸಭೆ ನಡೆಯಿತು.
ಬಟ್ಟೆಯಿಂದ ತಯಾರಿಸಿದ ಭಾರತದ ತ್ರಿವರ್ಣ ಧ್ವಜವನ್ನು ಮಾತ್ರ ಆರಿಸಬೇಕು.
ಪ್ಲಾಸ್ಟಿಕ್ ಧ್ವಜಾ ಮತ್ತು ಪ್ಲಾಸ್ಟಿಕ್ ಗಳನ್ನು ಮಾರಾಟ ಮಾಡಿದರೆ ಮುಲಾಜಿ ಇಲ್ಲದೆ ಅಂತವರ ಮೇಲೆ ಶಿಸ್ತಿನ ಕ್ರಮ ಜರುಗಿಸಿ ಎಂದು ಅಧಿಕಾರಿಗಳಿಗೆ ತೇರದಾಳ ಶಾಸಕ ಸಿದ್ದು ಸವದಿ ಸೂಚಿಸಿದರು.
78ನೇ ಸ್ವಾತಂತ್ರ್ಯೋತ್ಸವವನ್ನು ರಬಕವಿ ಬನಹಟ್ಟಿ ತಾಲೂಕಿನಲ್ಲಿ ಸಂಭ್ರಮದಿಂದ ಮತ್ತು ಹಬ್ಬದಂತೆ ಆಚರಿಸಿ ತಮ್ಮ ವಿವಿಧ ಇಲಾಖೆಗಳ ಮೇಲೆ ದೀಪದ ಅಲಂಕಾರಗಳ ಅಳವಡಿಸಿ
ಮಾರಾಟ ಮಾಡುವ ಅಂಗಡಿಕಾರರು ಎಚ್ಚರಿಕೆಯಿಂದ ಇರಿ ರಬಕವಿ ಬನಹಟ್ಟಿ ತಾಲೂಕಿನಲ್ಲಿ ಪ್ಲಾಸ್ಟಿಕ್ ಧ್ವಜಾ ಮತ್ತು ಪ್ಲಾಸ್ಟಿಕ್ ಮಾರಾಟ ಮಾಡಿದರೆ ದಂಡ ಮತ್ತು ಜೈಲು ಶಿಕ್ಷೆ ಗ್ಯಾರಂಟಿ ಎಂದು ರಬಕವಿ ಬನಹಟ್ಟಿ ತಹಶೀಲ್ದಾರ ಗಿರೀಶ ಸ್ವಾದಿ ಹೇಳಿದರು.
ಇದೇ ಸಂದರ್ಭದಲ್ಲಿ ರಬಕವಿ ಬನಹಟ್ಟಿ ತಾಲ್ಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಪ್ಪಾ ಪಟ್ಟಿಹಾಳ. ನಗರಸಭೆ ಪೌರಾಯ್ತಕರು ಜಗದೀಶ್ ಈಟಿ. ಉಪ ತಹಸಿಲ್ದಾರ್ ಎಸ್ ಎಲ್ ಕಾಗಿನವರ. ಬನಹಟ್ಟಿ ಪಿಎಸ್ಐ ಶ್ರೀಮತಿ ಶಾಂತಾ ಹಳ್ಳಿ. ಸೇರಿದಂತೆ ರಬಕವಿ ಬನಹಟ್ಟಿ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ