ಹುಬ್ಬಳ್ಳಿ: ಕಲಘಟಗಿ ಪಟ್ಟಣದ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ನೂತನವಾಗಿ ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷರಾಗಿ ಸುನಿಲ್ ಕುಮಾರ್ ಕಮ್ಮಾರ್ ಉಪಾಧ್ಯಕ್ಷರಾಗಿ ಶ್ರೀಮತಿ ರೇಣುಕಾ ಬೋವಿ ಸದಸ್ಯರಾಗಿ ಗಿರೀಶ್ ಮುಕ್ಕಲ್ ಸಲೀಂ,
ಕಿತ್ತೂರ್ ಪ್ರಭು ಹುಬ್ಬಳ್ಳಿಮಠ ಮಲ್ಲೇಶ ಇಂಗಳೇ ಶಾಲೆಯ ಮುಖ್ಯೋಪಾಧ್ಯಾಯರು ಅಜಿತ್ ದೇವಲಾಪುರಹಾಗೂ ದೈಹಿಕ ಶಿಕ್ಷಕರ ಶಿವಾನಂದ ಚಿಕನರ್ತಿ ಮತ್ತು ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.