ದರ್ಶನ್ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯ ಪೊಲೀಸರು ಚಾರ್ಜ್ ಶೀಟ್ ತನಿಖೆಯ ಕೊನೆಯ ಹಂತ ತಲುಪಿದ್ದಾರೆ.
ಇಂದು ಅಥವಾ ನಾಳೆ ಚಾರ್ಜ್ ಸಲ್ಲಿಸೋದು ಫಿಕ್ಸ್ ಆಗಿದೆ. ಸದ್ಯ ಕೊನೆ ಹಂತದ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ. 90 ದಿನಗಳ ಒಳಗಾಗಿ ಚಾರ್ಜ್ ಸಲ್ಲಿಬೇಕಾಗಿತ್ತು. ಚಾರ್ಜ್ ಶೀಟ್ ಸಲ್ಲಿಸೋಕೆ 9 ತಾರೀಖು ಕೊನೆ ದಿನವಾಗಿದೆ.
ಹೀಗಾಗಿ ಇಂದು ಅಥವಾ ನಾಳೆ ಚಾರ್ಜ್ ಶೀಟ್ ಸಲ್ಲಿಸೋಕೆ ಸಿದ್ದತೆ ಮಾಡಿಕೊಂಡಿದ್ದಾರೆ.