ಚಾಮರಾಜನಗರ: ಗುಂಡ್ಲುಪೇಟೆ ತಾಲ್ಲೂಕಿನ ಬಾಚಹಳ್ಳಿ ಗ್ರಾಮದ ಮಹದೇವಮ್ಮ ಬಿನ್ ಬಸವಯ್ಯ ಎಂಬುವವರಿಗೆ ಸೇರಿದ ಮೂರು ಕುರಿಗಳನ್ನು ಮನೆಯ ಮುಂದೆ ಕಟ್ಟಿಹಾಕಿದ ಸಂದರ್ಭದಲ್ಲಿ ಬೀದಿ ನಾಯಿಗಳು ದಾಳಿ ನಡೆಸಿದೆ.
ಬೀದಿ ನಾಯಿಗಳ ದಾಳಿಯಿಂದ ಎರಡು ಕುರಿ ಸಾವಿಗೀಡಾಗಿದ್ದು ಒಂದು ಕುರಿ ಗಾಯಗೊಂಡಿರುವ ಘಟನೆ ನಡೆದಿದೆ.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದೇ ಪ್ರಮುಖ ಪಾತ್ರ ಇದೆ: ಕುಮಾರಸ್ವಾಮಿ
ಬೀದಿ ನಾಯಿಗಳ ಸಂಖ್ಯೆ ಎಚ್ಚಳವಾಗಿದ್ದು ಹಿರಿಯ ನಾಗರೀಕರು ಪುಟ್ಟ ಮಕ್ಕಳ ಮೇಲೆ ದಾಳಿ ನಡೆಸಬಹುದೆಂಬ ಆತಂಕವಿದ್ದು ಕೂಡಲೆ ಬೀದಿ ನಾಯಿಗಳ ನಿಯಂತ್ರಣಕ್ಕೆ ಗ್ರಾ.ಪಂ ಕ್ರಮ ಕೈಗೊಳ್ಳಬೆಕು ಹಾಗೂ ಪಶು ಇಲಾಖೆಯ ಕುರಿ ಕಳೆದುಕೊಂಡ ಮಹದೇವಮ್ಮ ಅವರಿಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.